ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಾಸರಗೋಡು | ಮಧೂರು ದೇವಾಲಯಕ್ಕೆ ಭಕ್ತರ ದಂಡು

ಅಷ್ಟಬಂಧ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆಯ ವೈಭವ
Published : 29 ಮಾರ್ಚ್ 2025, 12:56 IST
Last Updated : 29 ಮಾರ್ಚ್ 2025, 12:56 IST
ಫಾಲೋ ಮಾಡಿ
Comments
1028 ಕಲಶ ಮಾಡಿ ರುದ್ರಪಾರಾಯಣದ ಮೂಲಕ ದೇವರಿಗೆ ಅರ್ಪಣೆ ಮಾಡುವುದು ಬ್ರಹ್ಮಕಲಶೋತ್ಸವ. ಮೂಡಪ್ಪ ಸೇವೆ ಇಲ್ಲಿಯ ವಿಶೇಷತೆ. ಅಪ್ಪ ತಯಾರಿಸಲು ಬೇಕಾದ ಅಕ್ಕಿಯನ್ನು ದೇಗುಲದ ಸಮೀಪದ ಗದ್ದೆಯಲ್ಲಿ ಸಾವಯವ ರೀತಿಯಲ್ಲಿ ಬೆಳೆಯಲಾಗಿದೆ. ‌ಅಕ್ಕಿಯ ಹುಡಿಯನ್ನು ದೇವಸ್ಥಾನ ಪ್ರಾಂಗಣದಲ್ಲಿಯೇ ಮಾಡಿ, ಅಪ್ಪ ತಯಾರಿಸಲಾಗುತ್ತದೆ. 
ಶ್ರೀಕೃಷ್ಣ ಉಪಾಧ್ಯಾಯ, ಪ್ರಧಾನ ಅರ್ಚಕರು, ಮಧೂರು ದೇವಾಲಯ
ಮಧೂರು ದೇವಸ್ಥಾನದ ನೂತನ ಸ್ವಾಗತ ಗೋಪುರ: ಪ್ರಜಾವಾಣಿ ಚಿತ್ರ
ಮಧೂರು ದೇವಸ್ಥಾನದ ನೂತನ ಸ್ವಾಗತ ಗೋಪುರ: ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT