ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಮಾವು: ವಿಮೆ ‘ಬರ’ದ ನೋವು

ವಿಮೆಗೆ ಪರಿಗಣಿಸುವ ಅವಧಿಯಲ್ಲಿ ತೊಂದರೆ ಆಗಿಲ್ಲ ಎಂಬ ಕಾರಣಕ್ಕೆ ಸಿಗುತ್ತಿಲ್ಲ ಪರಿಹಾರ
Published : 11 ಮೇ 2024, 6:21 IST
Last Updated : 11 ಮೇ 2024, 6:21 IST
ಫಾಲೋ ಮಾಡಿ
Comments
ಮಂಗಳೂರಿನಲ್ಲಿ ನಡೆಯುತ್ತಿರುವ ಮಾವು ಮೇಳದಲ್ಲಿ ರಾಮನಗರದ ಹಣ್ಣುಗಳು
ಮಂಗಳೂರಿನಲ್ಲಿ ನಡೆಯುತ್ತಿರುವ ಮಾವು ಮೇಳದಲ್ಲಿ ರಾಮನಗರದ ಹಣ್ಣುಗಳು
ಈ ಬಾರಿ 2.74 ಲಕ್ಷ ಟನ್ ಮಾವು ಬೆಳೆಯ ನಿರೀಕ್ಷೆ ಇತ್ತು. ಆದರೆ ಈ ವರೆಗೆ ಆಗಿರುವುದು 25 ಸಾವಿರ ಟನ್ ಮಾತ್ರ. ಅತಿಯಾದ ಬಿಸಿಲಿನಿಂದ ಹೂ ಮತ್ತು ಕಾಯಿಗಳು ಉದುರಿದ ಕಾರಣ ಇಳುವರಿಗೆ ಪೆಟ್ಟು ಬಿದ್ದಿದೆ.
–ರಾಜು ರಾಮನಗರ ಜಿಲ್ಲೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT