ಮುಖ್ಯ ಅಥಿತಿಗಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಪಾಲ್ಗೊಂಡಿದ್ದರು. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ನಗರ ಡಿಸಿಪಿ ಹರಿರಾಂ ಶಂಕರ್ ನಗರ, ಎಎನ್ಎಫ್ ಎಸ್ಪಿ ಬಿ. ನಿಖಿಲ್,ಕೆಎಸ್ಪಿಎಸ್ ಡಿಸಿಪಿ ಅಪರಾಧ ಸಂಚಾರ ಬಿ.ಪಿ. ದಿನೇಶ್ ಕುಮಾರ್, ಕಾಲೇಜಿನ ರೆಕ್ಟರ್ ರೆ.ಫಾ. ಮೆಲ್ಬನ್ ಜೋಸೆಫ್ ಪಿಂಟೋ, ಇಸ್ಕಾನ್ ಕಾರ್ಯದರ್ಶಿ ನಂದನದಾಸ್, ಕದ್ರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ. ಶೆಟ್ಟಿ,ಮಂಗಳಾದೇವಿ ದೇವಸ್ಥಾನ ಆಡಳಿತ ಮೋಕೇಸರ ಪಿ. ರಮಾನಾಥ ಹೆಗ್ಡೆ, ಮಾಜಿ ಮೇಯರ್ ಭಾಸ್ಕರ್ ಕೆ., ಶಾಂತಿ ಕಿರಣ್ ನಿರ್ದೇಶಕ ರೆ.ಫಾ. ಸಂತೋಷ ರೋಡ್ರಿಗಸ್ ಉಪಸ್ಥಿತರಿದ್ದರು.