ಮಂಗಳೂರಿನ ದಕ್ಕೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ
ದಕ್ಕೆಯಲ್ಲಿ ನಿಲ್ಲಿಸಿರುವ ದೋಣಿಯನ್ನು ಶುಚಿಗೊಳಿಸಿದ ಕಾರ್ಮಿಕರು
ಲಕ್ಷದ್ವೀಪದಿಂದ ಬರುವ ಹಡುಗಗಳ ಸಂಖ್ಯೆ ಕಡಿಮೆಯಾಗಿದ್ದು ದೈನಂದಿನ ಅವಶ್ಯಕತೆಗೆ ಇಲ್ಲಿಗೆ ಬರುತ್ತಿದ್ದ ಅಲ್ಲಿನ ನಿವಾಸಿಗಳು ಈಗ ಕೊಚ್ಚಿಯನ್ನು ಅವಲಂಬಿಸಿದ್ದಾರೆ. ನದಿಯಲ್ಲಿ ತುಂಬಿರುವ ಹೂಳಿನಿಂದ ಇಲ್ಲಿ ದೊಡ್ಡ ಹಡಗುಗಳು ಬರಲು ಸಾಧ್ಯವಾಗುತ್ತಿಲ್ಲ.