ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ ಸೌಕರ್ಯ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಭರವಸೆ
Published : 18 ಸೆಪ್ಟೆಂಬರ್ 2024, 15:59 IST
Last Updated : 18 ಸೆಪ್ಟೆಂಬರ್ 2024, 15:59 IST
ಫಾಲೋ ಮಾಡಿ
Comments
ನಾನು ಸಿಂಗಲ್‌ ಪೇರೆಂಟ್. ಖಾಸಗಿ ಕೆಲಸ ಮಾಡಿ ಇಬ್ಬರು ಮಕ್ಕಳನ್ನು ಓದಿಸುತ್ತಿದ್ದೇನೆ.  ಗೃಹಲಕ್ಷ್ಮಿ ಯೋಜನೆಯಿಂದಾಗಿ ಈ ವರ್ಷ ಸಾಲ ಮಾಡದೆಯೇ ಮಕ್ಕಳ ಶಾಲಾ ಶುಲ್ಕ ಕಟ್ಟಿದೆ.
–ಗಾಯತ್ರಿ ಬಂಟ್ವಾಳ
ನಾನು ಅವಿವಾಹಿತೆ. ಅಣ್ಣಂದಿರ ಜೊತೆ ಇದ್ದೇನೆ.‌ ನನ್ನ ಔಷಧಕ್ಕೂ ಬೇರೆಯವರಿಗೆ ಕೈಚಾಚಬೇಕಿತ್ತು. ಗೃಹಲಕ್ಷ್ಮೀ ಯೋಜನೆಯಿಂದ ಆ ಮುಜುಗರ ತಪ್ಪಿದೆ.
–ಲೀಲಾ, ಮೂಲ್ಕಿ
ನನಗೆ ಮೂವರು ಹೆಣ್ಣು ಮಕ್ಕಳು. ಅವರಲ್ಲೊಬ್ಬಳು ಬುದ್ಧಿಮಾಂದ್ಯೆ. ಅವಳ ಔಷಧಕ್ಕೆ ಹಣ ಹೊಂದಿಸಲು ಕಷ್ಟವಾಗುತ್ತಿತ್ತು. ಪ್ರತಿ ತಿಂಗಳು ಗೃಹಲಕ್ಷ್ಮೀಯಡಿ ₹ 2000 ಸಿಗುತ್ತಿದೆ ಗೃಹಜ್ಯೋತಿಯಿಂದ  ₹ 500 ಉಳಿಯುತ್ತಿದೆ.
–ಲಲಿತಾ, ಮೂಡುಬಿದಿರೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT