ಶಿವಮೊಗ್ಗ ಜಿಲ್ಲೆಯ ರಾಜಶೇಖರ್, ವೇದಮೂರ್ತಿ, ಕೆ.ಎಂ.ಜಗದೀಶ್, ಹಾವೇರಿ ಜಿಲ್ಲೆಯ ಸುರೇಶ್ ಹುಚ್ಚಣ್ಣರ, ಅನಂತ ದೇವರಮನಿ, ತುಮಕೂರಿನ ಉಮೇಶ್ ಬಣಕಾರ್, ಹಾಸನದ ಶಿವಕುಮಾರ್, ಬೆಂಗಳೂರಿನ ಲೋಕಪ್ರಿಯ, ಜಿಲ್ಲೆಯ ಬಿ.ನಂದಿಗೌಡ, ಮಂಜಪ್ಪ ಬಂಡೇರ, ಗೋವಿನಾಳ ಹನುಮಗೌಡ, ನೊಳಂಬ ಸ್ವಯಂ ಸೇವಾ ಸಂಘದ ಪದಾಧಿಕಾರಿಗಳು ಇದ್ದರು.