ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಅರಳಗಪ್ಪಿ,‘ಕಲೆ ಬೆಳೆಯಲು, ಪರಿವಾರ, ಪರಿಸರ ಬಹಳ ಅವಶ್ಯಕ.ಅದು ದಾವಣಗೆರೆಯಲ್ಲಿ ನನ್ನ ಓದಿನ ದಿನಗಳಿಂದಲೂ ಕಂಡಿದ್ದು ಇಂದು ಕೂಡಾ ಇದೆ. ಕಲಾವಿದ ಸಂತೋಷ ಕುಮಾರ್ ಅವರ ಮೊದಲ ಏಕವ್ಯಕ್ತಿ ಪ್ರದರ್ಶನಕ್ಕೆ ಅವಕಾಶ ನೀಡಿದ್ದು ಸಂಕಲನದ ಹೆಮ್ಮೆ’ ಎಂದರು.