ಶುಕ್ರವಾರ, 8 ಆಗಸ್ಟ್ 2025
×
ADVERTISEMENT
ADVERTISEMENT

ಕಡರನಾಯ್ಕನಹಳ್ಳಿ: ಬಸ್ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು

ಕಡರನಾಯ್ಕನಹಳ್ಳಿ: ನಿಗದಿತ ಸಮಯಕ್ಕೆ ಬಸ್‌ ಬಾರದ್ದಕ್ಕೆ ಆಕ್ರೋಶ
Published : 8 ಆಗಸ್ಟ್ 2025, 4:52 IST
Last Updated : 8 ಆಗಸ್ಟ್ 2025, 4:52 IST
ಫಾಲೋ ಮಾಡಿ
Comments
ಉಕ್ಕಡಗಾತ್ರಿ ಮಾರ್ಗದ ಪತ್ತೇಪುರದ ರಸ್ತೆ ಕಿರಿದಾಗಿದ್ದು ಲಾರಿ ಸಿಕ್ಕಿಹಾಕಿಕೊಂಡಿದ್ದರಿಂದ ಬಸ್ ಬರುವುದು ವಿಳಂಬವಾಗಿದೆ. ವಿದ್ಯಾರ್ಥಿಗಳು ತೆರಳುವ ಸಮಯಕ್ಕೆ ಹೆಚ್ಚುವರಿ ಬಸ್ ಓಡಿಸಲಾಗುವುದು. ಬಸ್ ನಿಲುಗಡೆ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗುವುದು
ಮಹೇಶ್ ಡಿಪೊ ಮ್ಯಾನೇಜರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT