ಅಕಾಂಕ್ಷಿಗಳಾದ ದಾವಣಗೆರೆಯ ಜಯಪ್ರಕಾಶ್ ಕೊಂಡಜ್ಜಿ, ಡಾ. ಜೆ. ಮಂಜುನಾಥ ಗೌಡ, ಎಚ್.ಎನ್. ಶಿವಕುಮಾರ, ತುಮಕೂರಿನ ಡಾ. ಹಾಲನೂರು ಎಸ್.ಲೇಪಾಕ್ಷ, ಸಿ. ಮಲ್ಲಿಕಾರ್ಜುನ, ಪಿ.ಆರ್. ಬಸವರಾಜು, ಚಿತ್ರದುರ್ಗದ ಡಾ. ಆನಂದ್ ಕಿರಿಶ್ಯಾಳ, ಎಂ. ಶಿವಲಿಂಗಪ್ಪ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಆಗ್ರಹ ಮಂಡಿಸಿದ್ದಾರೆ.