

ಅಂಗವಿಕಲರಿಗೆ ಅವಶ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸಿಆರ್ಸಿಯಲ್ಲಿ ಕಲ್ಪಿಸಲಾಗುತ್ತಿದೆ. ಕೇಂದ್ರದ ಕುರಿತ ಮಾಹಿತಿಯನ್ನು ಅಂಗವಿಕಲರಿಗೆ ತಲುಪಿಸುವ ಕಾರ್ಯವನ್ನು ಮತ್ತಷ್ಟು ಹೆಚ್ಚಿಸಲಾಗುವುದುಮಾರುತಿಕೃಷ್ಣ ಗೌಡ ನಿರ್ದೇಶಕ ಸಿಆರ್ಸಿ
ಮಗನಿಗೆ ಕಿವಿ ಕೇಳಿಸುತ್ತಿರಲಿಲ್ಲ. ಉಪಕರಣದಿಂದ ಈಗ ಕಿವಿ ಕೇಳಿಸುತ್ತವೆ. ಮಾತು ಕಲಿಸುವ ಶಿಕ್ಷಣಕ್ಕಾಗಿ ಮೈಸೂರಿಗೆ ಹೋಗಿ ಬರುತ್ತಿದ್ದೆವು. ಇದೀಗ ಈ ಕೇಂದ್ರದಲ್ಲಿಯೇ ತರಬೇತಿ ಕೊಡಿಸುತ್ತಿದ್ದೇವೆಅಶ್ವಿನಿ ಜಿ.ಎಂ. ಹನುಮನಹಳ್ಳಿ ದಾವಣಗೆರೆ
ಕಾಲು ಶಕ್ತಿ ಹೀನವಾಗಿವೆ. ಬಿ.ಕಾಂ ಪದವಿ ಮುಗಿಸಿದ್ದು ಸಿಆರ್ಸಿ ಕೇಂದ್ರದಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವೆ. ಸಾರಿಗೆ ಸಮಸ್ಯೆ ಹೊರತುಪಡಿಸಿ ಬೇರೆಲ್ಲಾ ಸೌಲಭ್ಯವೂ ಇವೆಹರ್ಷ ವಿ. ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.