ಭಾನುವಾರ, 21 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ದಾವಣಗೆರೆ: ಶೋಭಾಯಾತ್ರೆಗೆ ಜಾನಪದ ವಾದ್ಯಗಳ ಮೆರುಗು

‘ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್’ನಿಂದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ
Published : 21 ಸೆಪ್ಟೆಂಬರ್ 2025, 6:52 IST
Last Updated : 21 ಸೆಪ್ಟೆಂಬರ್ 2025, 6:52 IST
ಫಾಲೋ ಮಾಡಿ
Comments
ಶೋಭಾಯಾತ್ರೆಗೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಚಾಲನೆ ನೀಡಿದರು. ಮುಖಂಡರಾದ ಜೊಳ್ಳಿ ಗುರು ಶ್ರೀನಿವಾಸ್ ದಾಸಕರಿಯಪ್ಪ ಯಶವಂತ್‌ರಾವ್ ಜಾಧವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು 
ಶೋಭಾಯಾತ್ರೆಗೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಚಾಲನೆ ನೀಡಿದರು. ಮುಖಂಡರಾದ ಜೊಳ್ಳಿ ಗುರು ಶ್ರೀನಿವಾಸ್ ದಾಸಕರಿಯಪ್ಪ ಯಶವಂತ್‌ರಾವ್ ಜಾಧವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು 
ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಕಲಾವಿದರು ನೋಡುಗರ ಗಮನ ಸೆಳೆದರು
ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಕಲಾವಿದರು ನೋಡುಗರ ಗಮನ ಸೆಳೆದರು
ಶೋಭಾಯಾತ್ರೆಯಲ್ಲಿ ಹನುಮ ವೇಷಧಾರಿಯ ಜಿಗಿತ
ಶೋಭಾಯಾತ್ರೆಯಲ್ಲಿ ಹನುಮ ವೇಷಧಾರಿಯ ಜಿಗಿತ
ಶೋಭಾಯಾತ್ರೆಯಲ್ಲಿ ಜಾನಪದ ವಾದ್ಯಗಳೊಂದಿಗೆ ನಂದಿಕೋಲು ಕುಣಿತ 
ಶೋಭಾಯಾತ್ರೆಯಲ್ಲಿ ಜಾನಪದ ವಾದ್ಯಗಳೊಂದಿಗೆ ನಂದಿಕೋಲು ಕುಣಿತ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT