ಸೋಮವಾರ, 17 ನವೆಂಬರ್ 2025
×
ADVERTISEMENT
ADVERTISEMENT

ದಾವಣಗೆರೆ: ಬೀಜ ಭಂಡಾರ ಸೇರಿದ ದೇಸಿ ತಳಿಗಳು

ಜಿಲ್ಲೆಯ 207 ಪ್ರಭೇದದ ಬೀಜಗಳು ಕೃಷಿ ಇಲಾಖೆಗೆ ಹಸ್ತಾಂತರ; ಭತ್ತದ ಪಾಲು ಅಧಿಕ
Published : 17 ನವೆಂಬರ್ 2025, 7:12 IST
Last Updated : 17 ನವೆಂಬರ್ 2025, 7:12 IST
ಫಾಲೋ ಮಾಡಿ
Comments
ದೇಸಿ ತಳಿಯ ಬೀಜಗಳು
ದೇಸಿ ತಳಿಯ ಬೀಜಗಳು
ರಾಸಾಯನಿಕಮುಕ್ತ ಸುಸ್ಥಿರ ಕೃಷಿ ಅಗತ್ಯ. ಆಹಾರ ವಿಷಯುಕ್ತವಾಗಿರುವ ಈ ಸಮಯದಲ್ಲಿ ದೇಸಿ ತಳಿಗಳನ್ನು ಬಳಸಬೇಕಿದೆ.
–ಅಂದನೂರು ಆಂಜನೇಯ, ಅಧ್ಯಕ್ಷ, ಶರಣ ಮುದ್ದಣ ಸಾವಯವ ಕೃಷಿಕರ ಬಳಗ
ಜಿಲ್ಲೆಯ ಏಳು ರೈತರಿಂದ ಸಂಗ್ರಹಿಸಿದ 207 ಸ್ಥಳೀಯ ಬೀಜಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಅಲ್ಲಿ ಬೀಜೋತ್ಪಾದನೆ ಕೆಲಸ ಪ್ರಗತಿಯಲ್ಲಿದೆ.
–ಜಿಯಾವುಲ್ಲಾ ಕೆ., ಕೃಷಿ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT