ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT
ADVERTISEMENT

ದಾವಣಗೆರೆ | ದೀಪಾವಳಿ ಸಡಗರಕ್ಕೆ ಖರೀದಿ ಭರಾಟೆ

ಬೆಳಕಿನ ಹಬ್ಬಕ್ಕೆ ಗರಿಗೆದರಿದ ಮಾರುಕಟ್ಟೆ, ಹೂ, ಹಣ್ಣುಗಳ ಬೆಲೆ ಕೊಂಚ ಏರಿಕೆ
Published : 21 ಅಕ್ಟೋಬರ್ 2025, 6:14 IST
Last Updated : 21 ಅಕ್ಟೋಬರ್ 2025, 6:14 IST
ಫಾಲೋ ಮಾಡಿ
Comments
ದಾವಣಗೆರೆಯ ಪ್ರವಾಸಿ ಮಂದಿರ ರಸ್ತೆಯಲ್ಲಿ ದೀಪಾವಳಿ ಹಬ್ಬಕ್ಕೆ ಸೋಮವಾರ ಬಾಳೆ ಕಂದು ಖರೀದಿಸಿದ ಗ್ರಾಹಕರು –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ
ದಾವಣಗೆರೆಯ ಪ್ರವಾಸಿ ಮಂದಿರ ರಸ್ತೆಯಲ್ಲಿ ದೀಪಾವಳಿ ಹಬ್ಬಕ್ಕೆ ಸೋಮವಾರ ಬಾಳೆ ಕಂದು ಖರೀದಿಸಿದ ಗ್ರಾಹಕರು –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ
ದಾವಣಗೆರೆಯ ಪ್ರವಾಸಿ ಮಂದಿರ ರಸ್ತೆಯಲ್ಲಿ ದೀಪಾವಳಿ ಹಬ್ಬಕ್ಕೆ ಸೋಮವಾರ ಬೂದಕುಂಬಳ ಕಾಚಿನಕಡ್ಡಿ ಖರೀದಿಸಿದ ಗ್ರಾಹಕರು –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ
ದಾವಣಗೆರೆಯ ಪ್ರವಾಸಿ ಮಂದಿರ ರಸ್ತೆಯಲ್ಲಿ ದೀಪಾವಳಿ ಹಬ್ಬಕ್ಕೆ ಸೋಮವಾರ ಬೂದಕುಂಬಳ ಕಾಚಿನಕಡ್ಡಿ ಖರೀದಿಸಿದ ಗ್ರಾಹಕರು –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ
ಬೀರಲಿಂಗೇಶ್ವರ ದೇಗುಲದ ಆವರಣ ಮಳೆಯಿಂದ ಕೆಸರು ಗದ್ದೆಯಾಯಿತು. ಗ್ರಾಹಕರು ಮೈದಾನಕ್ಕೆ ಬರುವುದು ಅನುಮಾನ ಮೂಡಿಸಿತು. ಪ್ರವಾಸಿ ಮಂದಿರ ರಸ್ತೆಯಲ್ಲಿ ಮರಳಿ ವ್ಯಾಪಾರ ಆರಂಭಿಸಿದೆವು
ಗಿರೀಶ್‌ ಹಣ್ಣು ವ್ಯಾಪಾರಿ
ದೀಪಾವಳಿಗೆ ಅಗತ್ಯವಿರುವ ಪೂಜಾ ಸಾಮಗ್ರಿಗಳನ್ನು ಹಳ್ಳಿಯಿಂದ ತಂದಿದ್ದೇವೆ. ನಿರೀಕ್ಷಿತ ಮಟ್ಟದ ಗ್ರಾಹಕರು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಮಂಗಳವಾರ ಖರೀದಿ ಹೆಚ್ಚಾಗುವ ಸಾಧ್ಯತೆ ಇದೆ
ರಾಮಪ್ಪ ಅಡವಿಹಳ್ಳಿ ಹರಪನಹಳ್ಳಿ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT