ಈ ಕಾರ್ಯಕ್ರಮದಲ್ಲಿ ಸುಪಾರ್ಶ್ವನಾಥ ಜೈನ ಶ್ವೇತಾಂಬರ ಮೂರ್ತಿಪೂಜಕ ಸಂಘದ ಅಧ್ಯಕ್ಷ ಛಗನ್ಲಾಲ್ ಜೈನ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಗೌತಮ್ ಜೈನ್, ಜೈನ ಸಮಾಜದ ಮುಖಂಡರಾದ ಜಯಚಂದ್ ಜೈನ್, ಕಿಶೋರ್ ಜೈನ, ಶ್ರೇಣಿಕ್ ಜೈನ್, ಸಾವನ್ ಜೈನ್, ಜೈನ್ ಯೂತ್ಸ್ ಆಫ್ ದಾವಣಗೆರೆ ತಂಡದ ರೋಣಕ್, ನಹುಶ್, ಹನುಶ್, ಆಯೂಷ್, ಅಭಿಷೇಕ, ಶೋನಿತ್, ಪ್ರದೀಪ್ ಉಪಸ್ಥಿತರಿದ್ದರು.