ಮಂಗಳವಾರ, 4 ನವೆಂಬರ್ 2025
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಆಳ–ಅಗಲ | ಸಿಗದ ಎಫ್‌ಆರ್‌ಪಿ: ರಾಜ್ಯದ ಕಬ್ಬು ನೆರೆರಾಜ್ಯಕ್ಕೆ

Sugarcane Price: ಎಫ್‌ಆರ್‌ಪಿ ದರ ನೀಡಲು ರಾಜ್ಯದ ಸಕ್ಕರೆ ಕಾರ್ಖಾನೆಗಳು ಹಿಂದೇಟು. ಉತ್ತಮ ದರ ನೀಡುತ್ತಿರುವ ಮಹಾರಾಷ್ಟ್ರ ಮತ್ತು ತಮಿಳುನಾಡಿನ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿರುವ ಕರ್ನಾಟಕದ ರೈತರು; ಸರ್ಕಾರದ ತೆರಿಗೆ ನಷ್ಟದ ಭೀತಿ.
Last Updated 4 ನವೆಂಬರ್ 2025, 1:33 IST
ಆಳ–ಅಗಲ | ಸಿಗದ ಎಫ್‌ಆರ್‌ಪಿ: ರಾಜ್ಯದ ಕಬ್ಬು ನೆರೆರಾಜ್ಯಕ್ಕೆ

ಆಳ–ಅಗಲ | ವಿದೇಶಿ ಪ್ರವಾಸಿಗರು: ಹಿಂದೆ ಬಿದ್ದ ರಾಜ್ಯ‌

ಮೈಸೂರು, ಉಡುಪಿ, ಕೊಪ್ಪಳಕ್ಕೆ ಹೆಚ್ಚು ಪ್ರವಾಸಿಗರು ಭೇಟಿ
Last Updated 2 ನವೆಂಬರ್ 2025, 18:53 IST
ಆಳ–ಅಗಲ | ವಿದೇಶಿ ಪ್ರವಾಸಿಗರು: ಹಿಂದೆ ಬಿದ್ದ ರಾಜ್ಯ‌

ಒಳನೋಟ | ತೋಟಕ್ಕೆ ಕಾಡುಪ್ರಾಣಿಗಳ ದಾಳಿ: ಕೃಷಿಕರಿಗೆ ಕೋತಿ, ನವಿಲು, ಹಂದಿಗಳ ಒಳೇಟು

Farmers Struggle: ದಕ್ಷಿಣ ಕನ್ನಡ ಮತ್ತು ಪಶ್ಚಿಮ ಘಟ್ಟದ ಭಾಗಗಳಲ್ಲಿ ಕೋತಿ, ನವಿಲು, ಹಂದಿ, ಕಾಡುಕೋಣಗಳ ಹಾವಳಿಯಿಂದ ಅಡಿಕೆ ಹಾಗೂ ತೆಂಗು ತೋಟಗಳಿಗೆ ಭಾರಿ ಹಾನಿ ಉಂಟಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 1 ನವೆಂಬರ್ 2025, 23:30 IST
ಒಳನೋಟ | ತೋಟಕ್ಕೆ ಕಾಡುಪ್ರಾಣಿಗಳ ದಾಳಿ: ಕೃಷಿಕರಿಗೆ ಕೋತಿ, ನವಿಲು, ಹಂದಿಗಳ ಒಳೇಟು

ಆಳ–ಅಗಲ: ವಿಶ್ವಕಪ್‌ ಚೆಸ್‌ ಮುಕುಟಕ್ಕೆ ಪೈಪೋಟಿ

ಭಾರತದ ಆಟಗಾರನಿಗೆ ಒಲಿಯುವುದೇ ಪಟ್ಟ?
Last Updated 30 ಅಕ್ಟೋಬರ್ 2025, 23:30 IST
ಆಳ–ಅಗಲ: ವಿಶ್ವಕಪ್‌ ಚೆಸ್‌ ಮುಕುಟಕ್ಕೆ ಪೈಪೋಟಿ

ಆಳ–ಅಗಲ | ಬಸ್ ಪ್ರಯಾಣ, ಸುರಕ್ಷತೆ ಗೌಣ

Bus Accidents In India: ಕರ್ನೂಲ್ ಬಸ್ ದುರಂತ ಮತ್ತು ಅದರ ಹಿಂದೆಮುಂದೆ ನಡೆದ ಕೆಲವು ಅಪಘಾತಗಳು ಬಸ್ ಪ್ರಯಾಣದ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿವೆ.
Last Updated 29 ಅಕ್ಟೋಬರ್ 2025, 23:30 IST
ಆಳ–ಅಗಲ | ಬಸ್ ಪ್ರಯಾಣ, ಸುರಕ್ಷತೆ ಗೌಣ

ಭೂಮಿ ಸಮೀಪ ಸಾಗುತ್ತಿದೆ ಸೌರಮಂಡಲದಾಚಿನ ಧೂಮಕೇತು: ವಿಜ್ಞಾನಿಗಳಲ್ಲಿ ಮೂಡಿದ ಕುತೂಹಲ

Space Observation: ಹೊರಗಿನ ಧೂಮಕೇತುವೊಂದು ನಮ್ಮ ಸೌರಮಂಡಲ ಪ್ರವೇಶಿಸಿದ್ದು, ಇದು ಭೂಮಿಯ ಸಮೀಪ ಹಾದುಹೋಗಲಿದೆ ಎಂಬ ಸಂಗತಿಯು ಜಾಗತಿಕ ಖಗೋಳ ವಿಜ್ಞಾನಿಗಳಲ್ಲಿ ಕುತೂಹಲ ಮೂಡಿಸಿದೆ. ವಿಜ್ಞಾನಿಗಳು ಇದರ ಪಥ ಮತ್ತು ರಚನೆಯ ಅಧ್ಯಯನ ನಡೆಸಿದ್ದಾರೆ.
Last Updated 29 ಅಕ್ಟೋಬರ್ 2025, 5:31 IST
ಭೂಮಿ ಸಮೀಪ ಸಾಗುತ್ತಿದೆ ಸೌರಮಂಡಲದಾಚಿನ ಧೂಮಕೇತು: ವಿಜ್ಞಾನಿಗಳಲ್ಲಿ ಮೂಡಿದ ಕುತೂಹಲ

ಆಳ –ಅಗಲ | ಆಂಧ್ರ, ಒಡಿಶಾದಲ್ಲಿ ಮೊಂಥಾ ಮೊರೆತ

Cyclone Alert: ಮೊಂಥಾ ಚಂಡಮಾರುತದ ಪರಿಣಾಮ ಆಂಧ್ರ ಮತ್ತು ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿಮಾನ–ರೈಲು ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಎನ್‌ಡಿಆರ್‌ಎಫ್‌ ಪಡೆಗಳು ಸ್ಥಳೀಯ ಸಿದ್ಧತೆಯಲ್ಲಿ ತೊಡಗಿವೆ.
Last Updated 28 ಅಕ್ಟೋಬರ್ 2025, 23:30 IST
ಆಳ –ಅಗಲ | ಆಂಧ್ರ, ಒಡಿಶಾದಲ್ಲಿ ಮೊಂಥಾ ಮೊರೆತ
ADVERTISEMENT

Explainer | ದೆಹಲಿ ಮಾಲಿನ್ಯ ತಡೆಗೆ ಮೋಡ ಬಿತ್ತನೆಯ ಕ್ರಮ: ಕೃತಕ ಮಳೆ ಏನು? ಹೇಗೆ?

Cloud Seeding: ದೆಹಲಿಯಲ್ಲಿ ಮೊದಲ ಬಾರಿಗೆ ಮೋಡ ಬಿತ್ತನೆಯ ಪ್ರಯೋಗ ನಡೆದಿದ್ದು, ವಾಯು ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಕೈಗೊಳ್ಳಲಾಗಿದೆ. ಸಿಲ್ವರ್ ಅಯೋಡೈಡ್ ರಾಸಾಯನಿಕದಿಂದ ಮೋಡಗಳಲ್ಲಿ ನೀರಿನ ಆವಿ ಘನೀಕರಿಸಿ ಮಳೆ ಸುರಿಸಲಾಗುತ್ತಿದೆ.
Last Updated 28 ಅಕ್ಟೋಬರ್ 2025, 12:33 IST
Explainer | ದೆಹಲಿ ಮಾಲಿನ್ಯ ತಡೆಗೆ ಮೋಡ ಬಿತ್ತನೆಯ ಕ್ರಮ: ಕೃತಕ ಮಳೆ ಏನು? ಹೇಗೆ?

ಆಳ –ಅಗಲ: ಹಿಂದುಳಿದ ಪ್ರದೇಶ ತಲುಪದ ಸಿಎಸ್‌ಆರ್

Corporate Social Responsibility: ಕರ್ನಾಟಕವು ಕಂಪನಿಗಳಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಪಡೆಯುವ ರಾಜ್ಯಗಳ ಪಟ್ಟಿಯಲ್ಲಿ (2023–24ನೇ ಸಾಲಿನಲ್ಲಿ) ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ.
Last Updated 27 ಅಕ್ಟೋಬರ್ 2025, 23:30 IST
ಆಳ –ಅಗಲ: ಹಿಂದುಳಿದ ಪ್ರದೇಶ ತಲುಪದ ಸಿಎಸ್‌ಆರ್

ಆಳ-ಅಗಲ|ಅದಾನಿ ಸಮೂಹದಲ್ಲಿ LIC ಹೂಡಿಕೆ: ದಿ ವಾಷಿಂಗ್ಟನ್ ಪೋಸ್ಟ್ ವರದಿಯಲ್ಲೇನಿದೆ?

LIC Investment Controversy: ಉದ್ಯಮಿ ಗೌತಮ್ ಅದಾನಿ ಮಾಲೀಕತ್ವದ ವಿವಿಧ ಕಂಪನಿಗಳಲ್ಲಿ ಸರ್ಕಾರಿ ಸ್ವಾಮ್ಯದ ಎಲ್‌ಐಸಿಯ ಹಣವನ್ನು ಹೂಡುವಂತೆ ಮಾಡುವ ಮೂಲಕ ಕೇಂದ್ರ ಸರ್ಕಾರವು ಕಷ್ಟಕಾಲದಲ್ಲಿ ಅವರಿಗೆ ನೆರವಾಗಿದೆ ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
Last Updated 26 ಅಕ್ಟೋಬರ್ 2025, 23:30 IST
ಆಳ-ಅಗಲ|ಅದಾನಿ ಸಮೂಹದಲ್ಲಿ LIC ಹೂಡಿಕೆ: ದಿ ವಾಷಿಂಗ್ಟನ್ ಪೋಸ್ಟ್ ವರದಿಯಲ್ಲೇನಿದೆ?
ADVERTISEMENT
ADVERTISEMENT
ADVERTISEMENT