ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ದಾವಣಗೆರೆ | 21 ದಿನ ಕಾಲಮಿತಿ, ಡಿ.ಜೆ. ನಿರ್ಬಂಧ: ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ

ಗಣೇಶೋತ್ಸವ, ಈದ್‌ ಮಿಲಾದ್‌ ಅಂಗವಾಗಿ ಜಿಲ್ಲಾ ಮಟ್ಟದ ನಾಗರಿಕ ಸೌಹಾರ್ದ ಸಭೆ
Published : 19 ಆಗಸ್ಟ್ 2025, 4:47 IST
Last Updated : 19 ಆಗಸ್ಟ್ 2025, 4:47 IST
ಫಾಲೋ ಮಾಡಿ
Comments
ಪುಣೆ ಮುಂಬೈಯಲ್ಲಿ ಗಣೇಶೋತ್ಸವವನ್ನು ಸಾಂಸ್ಕೃತಿಕ ಹಬ್ಬವಾಗಿ ಆಚರಿಸಲಾಗುತ್ತದೆ. ಕಲಾ ತಂಡಗಳಿಗೆ ಆದ್ಯತೆ ಸಿಕ್ಕಿದೆ. ಕಲೆ ಸಂಸ್ಕೃತಿ ಅನಾವರಣಕ್ಕೆ ಹಬ್ಬ ಪೂರಕವಾಗಿರಲಿ
ಗಿತ್ತೆ ಮಾಧವ ವಿಠ್ಠಲರಾವ್‌ ಸಿಇಒ ಜಿಲ್ಲಾ ಪಂಚಾಯಿತಿ
ಗಣೇಶ ವಿಸರ್ಜನೆಗೆ ಬಾತಿ ಕೆರೆ ಹಾಗೂ ಶಿರಮಗೊಂಡನಹಳ್ಳಿ ಬಳಿ ಕೃತಕ ಹೊಂಡ ನಿರ್ಮಿಸಲಾಗುತ್ತದೆ. 30 ಮಿನಿ ಟ್ಯಾಂಕರ್‌ಗಳು 3 ಮತ್ತು 5ನೇ ದಿನ ನಗರದಲ್ಲಿ ಸಂಚರಿಸಲಿವೆ
ರೇಣುಕಾ ಆಯುಕ್ತೆ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT