ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಸಂತೇಬೆನ್ನೂರು: ಬರದಲ್ಲೂ ಯುವಕರ ಯಶಸ್ವಿ ಜೇನುಕೃಷಿ, ತುಪ್ಪಕ್ಕೆ ಭಾರಿ ಬೇಡಿಕೆ

Published : 28 ಫೆಬ್ರುವರಿ 2024, 5:43 IST
Last Updated : 28 ಫೆಬ್ರುವರಿ 2024, 5:43 IST
ಫಾಲೋ ಮಾಡಿ
Comments
ಜೇನುಗೂಡಿನ ಫ್ರೇಮ್‌ನೊಂದಿಗೆ ಸಂತೇಬೆನ್ನೂರಿನ ರೈತ ನಾಗಪ್ರಸಾದ್
ಜೇನುಗೂಡಿನ ಫ್ರೇಮ್‌ನೊಂದಿಗೆ ಸಂತೇಬೆನ್ನೂರಿನ ರೈತ ನಾಗಪ್ರಸಾದ್
ಜೇನುಪೆಟ್ಟಿಗೆಯಲ್ಲಿ ಗೂಡು ಕಟ್ಟಿದ ಜೇನುಹುಳ
ಜೇನುಪೆಟ್ಟಿಗೆಯಲ್ಲಿ ಗೂಡು ಕಟ್ಟಿದ ಜೇನುಹುಳ
ಜೇನು ಗೂಡಿನೊಂದಿಗೆ ರೈತ ಶಶಿಕುಮಾರ್
ಜೇನು ಗೂಡಿನೊಂದಿಗೆ ರೈತ ಶಶಿಕುಮಾರ್
ರೈತ ಶಶಿಕುಮಾರ್ ಅವರು ತಮ್ಮ ತೋಟದಲ್ಲಿ ಅಳವಡಿಸಿರುವ ಜೇನು ಪೆಟ್ಟಿಗೆಗಳು
ರೈತ ಶಶಿಕುಮಾರ್ ಅವರು ತಮ್ಮ ತೋಟದಲ್ಲಿ ಅಳವಡಿಸಿರುವ ಜೇನು ಪೆಟ್ಟಿಗೆಗಳು
ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಜೇನುತುಪ್ಪಕ್ಕೆ ₹800 ಬೆಲೆ ಇದೆ. 250 ಗ್ರಾಂ. ತೂಕದ ಬಾಟಲಿಯಲ್ಲಿ ಜೇನು ತುಂಬಿಸಿ ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದೇನೆ. ಬರದಿಂದಾಗಿ ಹೂವುಗಳಿಲ್ಲದೇ ಮಕರಂದದ ಕೊರತೆಯಾಗಿ ಜೇನುತುಪ್ಪ ಸಂಗ್ರಹಣೆ ತಡವಾಗುತ್ತಿದೆ
-ಶಶಿಕುಮಾರ್, ಜೇನುಕೃಷಿಯಲ್ಲಿ ತೊಡಗಿರುವ ಯುವ ರೈತ 
ಪ್ರತಿ ಜೇನು ಪೆಟ್ಟಿಗೆಗೆ ₹4500 ಬೆಲೆ ನಿಗದಿಪಡಿಸಲಾಗಿದ್ದು ಇಲಾಖೆಯಿಂದ ₹3375 ಸಹಾಯಧನ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ವರ್ಗಕ್ಕೆ ಸೇರಿದ ರೈತರಿಗೆ ಶೇ 90ರಷ್ಟು ಸಹಾಯಧನ ಸಿಗಲಿದೆ. ತಾಲ್ಲೂಕಿನಲ್ಲಿ 11 ಜೇನು ಕೃಷಿಗೆ ಪ್ರೋತ್ಸಾಹ ನೀಡಲಾಗಿದೆ.
- ಶ್ರೀಕಾಂತ್, ಹಿರಿಯ ತೋಟಗಾರಿಕಾ ಅಧಿಕಾರಿ ಚನ್ನಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT