<p><strong>ಹೊನ್ನಾಳಿ:</strong> ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಸೂಚನೆಯಂತೆ ಹೊನ್ನಾಳಿ ಪುರಸಭೆಗೆ ನಾಲ್ಕು ಸ್ಥಾಯಿ ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಟಿ. ಲೀಲಾವತಿ ತಿಳಿಸಿದರು.</p>.<p>ಸೋಮವಾರ ಪುರಸಭೆ ಸಭಾಂಗಣದಲ್ಲಿ ಸ್ಥಾಯಿ ಸಮಿತಿಗಳ ರಚನೆ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.</p>.<p>ಒಂದೊಂದು ಸಮಿತಿಗೆ ಅಧ್ಯಕ್ಷರು ಸೇರಿದಂತೆ ಒಟ್ಟು ಐವರು ಸದಸ್ಯರುಗಳು ಇರುತ್ತಾರೆ ಎಂದು ತಿಳಿಸಿದರು.</p>.<p>ಸಮಿತಿಗಳು: ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲು ಸಮಿತಿಗೆ ಸದಸ್ಯರಾದ ಸುರೇಶ್ ಹೊಸಕೇರಿ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಸದಸ್ಯರಾಗಿ ಟಿ.ಎಚ್. ರಂಗನಾಥ್, ರಾಜಪ್ಪ ಬಾವಿಮನೆ, ತನ್ವೀರ್ ಅಹಮದ್, ಬಿ.ಕೆ. ಮಾದಪ್ಪ ಆಯ್ಕೆಯಾದರು.</p>.<p>ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಗೆ ಸವಿತಾ ಹುಡೇದ್ ಹಾಗೂ ಸದಸ್ಯರಾಗಿ ಬಾಬು ಯಾನೆ ರಾಯಪ್ಪ, ಸುಮಾ ಮಂಜುನಾಥ್ ಇಂಚರ, ಕೆ.ವಿ. ಶ್ರೀಧರ, ಮೂಲಿ ರೇವಣಸಿದ್ದಪ್ಪ ಆಯ್ಕೆಯಾದರು.</p>.<p>ಪಟ್ಟಣ ಯೋಜನೆ, ಪುರೋಭಿವೃದ್ಧಿ ಸಮಿತಿಗೆ ಎಸ್.ಎಸ್. ಅನುಶಂಕರ್ ಚಂದ್ರಪ್ಪ, ಸದಸ್ಯರಾಗಿ ಧರ್ಮಪ್ಪ, ರಂಜಿತಾ ಚನ್ನಪ್ಪ, ಸುಮ ಎಚ್.ಬಿ. ಸತೀಶ್ ಹಾಗೂ ರವಿ ಆಯ್ಕೆಯಾದರು.</p>.<p>ಲೆಕ್ಕಪತ್ರ ಸಮಿತಿಗೆ ಎಂ. ಸುರೇಶ್, ಸದಸ್ಯರಾಗಿ ಎನ್. ರಾಜೇಂದ್ರ, ಉಷಾ ಗಿರೀಶ್, ಪದ್ಮಾ ಪ್ರಶಾಂತ್, ಚಂದ್ರಪ್ಪ ಆಯ್ಕೆಯಾದರು.</p>.<p>ಇದೇ ಸಂದರ್ಭದಲ್ಲಿ ನಾಲ್ಕು ಸಮಿತಿಗಳ ಅಧರ್ಯಕ್ಷರ ಪದಗ್ರಹಣ ನಡೆಯಿತು.</p>.<p>ಪುರಸಭೆಯ ಹಿರಿಯ ಸದಸ್ಯ ಧರ್ಮಪ್ಪ, ಅಧ್ಯಕ್ಷರಾದ ಎ.ಕೆ. ಮೈಲಪ್ಪ, ಸದಸ್ಯರಾದ ಬಾಬು, ಕೆ.ವಿ. ಶ್ರೀಧರ್ ಮಾತನಾಡಿದರು.</p>.<p>ಪುರಸಭೆಯ ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ:</strong> ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಸೂಚನೆಯಂತೆ ಹೊನ್ನಾಳಿ ಪುರಸಭೆಗೆ ನಾಲ್ಕು ಸ್ಥಾಯಿ ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಟಿ. ಲೀಲಾವತಿ ತಿಳಿಸಿದರು.</p>.<p>ಸೋಮವಾರ ಪುರಸಭೆ ಸಭಾಂಗಣದಲ್ಲಿ ಸ್ಥಾಯಿ ಸಮಿತಿಗಳ ರಚನೆ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.</p>.<p>ಒಂದೊಂದು ಸಮಿತಿಗೆ ಅಧ್ಯಕ್ಷರು ಸೇರಿದಂತೆ ಒಟ್ಟು ಐವರು ಸದಸ್ಯರುಗಳು ಇರುತ್ತಾರೆ ಎಂದು ತಿಳಿಸಿದರು.</p>.<p>ಸಮಿತಿಗಳು: ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲು ಸಮಿತಿಗೆ ಸದಸ್ಯರಾದ ಸುರೇಶ್ ಹೊಸಕೇರಿ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಸದಸ್ಯರಾಗಿ ಟಿ.ಎಚ್. ರಂಗನಾಥ್, ರಾಜಪ್ಪ ಬಾವಿಮನೆ, ತನ್ವೀರ್ ಅಹಮದ್, ಬಿ.ಕೆ. ಮಾದಪ್ಪ ಆಯ್ಕೆಯಾದರು.</p>.<p>ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಗೆ ಸವಿತಾ ಹುಡೇದ್ ಹಾಗೂ ಸದಸ್ಯರಾಗಿ ಬಾಬು ಯಾನೆ ರಾಯಪ್ಪ, ಸುಮಾ ಮಂಜುನಾಥ್ ಇಂಚರ, ಕೆ.ವಿ. ಶ್ರೀಧರ, ಮೂಲಿ ರೇವಣಸಿದ್ದಪ್ಪ ಆಯ್ಕೆಯಾದರು.</p>.<p>ಪಟ್ಟಣ ಯೋಜನೆ, ಪುರೋಭಿವೃದ್ಧಿ ಸಮಿತಿಗೆ ಎಸ್.ಎಸ್. ಅನುಶಂಕರ್ ಚಂದ್ರಪ್ಪ, ಸದಸ್ಯರಾಗಿ ಧರ್ಮಪ್ಪ, ರಂಜಿತಾ ಚನ್ನಪ್ಪ, ಸುಮ ಎಚ್.ಬಿ. ಸತೀಶ್ ಹಾಗೂ ರವಿ ಆಯ್ಕೆಯಾದರು.</p>.<p>ಲೆಕ್ಕಪತ್ರ ಸಮಿತಿಗೆ ಎಂ. ಸುರೇಶ್, ಸದಸ್ಯರಾಗಿ ಎನ್. ರಾಜೇಂದ್ರ, ಉಷಾ ಗಿರೀಶ್, ಪದ್ಮಾ ಪ್ರಶಾಂತ್, ಚಂದ್ರಪ್ಪ ಆಯ್ಕೆಯಾದರು.</p>.<p>ಇದೇ ಸಂದರ್ಭದಲ್ಲಿ ನಾಲ್ಕು ಸಮಿತಿಗಳ ಅಧರ್ಯಕ್ಷರ ಪದಗ್ರಹಣ ನಡೆಯಿತು.</p>.<p>ಪುರಸಭೆಯ ಹಿರಿಯ ಸದಸ್ಯ ಧರ್ಮಪ್ಪ, ಅಧ್ಯಕ್ಷರಾದ ಎ.ಕೆ. ಮೈಲಪ್ಪ, ಸದಸ್ಯರಾದ ಬಾಬು, ಕೆ.ವಿ. ಶ್ರೀಧರ್ ಮಾತನಾಡಿದರು.</p>.<p>ಪುರಸಭೆಯ ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>