<p><strong>ಹೊನ್ನಾಳಿ:</strong> ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕೆ.ಎನ್. ಹನುಮಂತಪ್ಪ ಅವಿರೋಧವಾಗಿ ಆಯ್ಕೆಯಾದರು. </p>.<p>ನಿಕಟಪೂರ್ವ ಉಪಾಧ್ಯಕ್ಷರಾಗಿದ್ದ ಗೀತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. </p>.<p>ಕೆ.ಎನ್.ಹನುಮಂತಪ್ಪ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಚುನಾವಣಾಧಿಕಾರಿ ಶಂಕ್ರಪ್ಪ ಹಾರಗೊಪ್ಪ ಅವರು ಅವಿರೋಧವಾಗಿ ಆಯ್ಕೆಯನ್ನು ಘೋಷಣೆ ಮಾಡಿದರು. </p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ, ಸದಸ್ಯರಾದ ಗೀತಮ್ಮ, ಮಂಜುಳಾ, ಎಂ.ಡಿ. ಸವಿತಾ, ರತ್ನಮ್ಮ, ನೀಲಮ್ಮ, ಚಂದ್ರಪ್ಪ, ಜಯಪ್ಪ, ಜಿ.ಎಸ್. ಲಕ್ಷ್ಮಿ, ಪಿ.ಬಿ. ಹನುಮಂತಪ್ಪ, ಎ.ಕೆ.ಅಣ್ಣಪ್ಪ, ಎಚ್.ನಾಗರಾಜ ನಾಯ್ಕ, ಶಾಂತಾಬಾಯಿ ಹಾಜರಿದ್ದರು. </p>.<p>ನೂತನ ಉಪಾಧ್ಯಕ್ಷರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್.ಸುರೇಂದ್ರ, ವಾಲ್ಮೀಕಿ ಸಮಾಜದ ಅಧ್ಯಕ್ಷ ಶಿವಾನಂದ ಮುಖಂಡರಾದ ರಾಜಪ್ಪಗೌಡ್ರು, ಪರಮೇಶಪ್ಪಗೌಡ್ರು, ಎಚ್.ವಿಶ್ವನಾಥ, ಹಿರೇಗೋಣಿಗೆರೆ ಸೋಮಣ್ಣ, ಸಿದ್ದಪ್ಪ, ಹಾಲೇಶಗೌಡ್ರು, ಪಿಡಿಒ ಪರಮೇಶ್ ಕೋಳೂರು ಹಾಗೂ ಸಿಬ್ಬಂದಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ:</strong> ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕೆ.ಎನ್. ಹನುಮಂತಪ್ಪ ಅವಿರೋಧವಾಗಿ ಆಯ್ಕೆಯಾದರು. </p>.<p>ನಿಕಟಪೂರ್ವ ಉಪಾಧ್ಯಕ್ಷರಾಗಿದ್ದ ಗೀತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. </p>.<p>ಕೆ.ಎನ್.ಹನುಮಂತಪ್ಪ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಚುನಾವಣಾಧಿಕಾರಿ ಶಂಕ್ರಪ್ಪ ಹಾರಗೊಪ್ಪ ಅವರು ಅವಿರೋಧವಾಗಿ ಆಯ್ಕೆಯನ್ನು ಘೋಷಣೆ ಮಾಡಿದರು. </p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ, ಸದಸ್ಯರಾದ ಗೀತಮ್ಮ, ಮಂಜುಳಾ, ಎಂ.ಡಿ. ಸವಿತಾ, ರತ್ನಮ್ಮ, ನೀಲಮ್ಮ, ಚಂದ್ರಪ್ಪ, ಜಯಪ್ಪ, ಜಿ.ಎಸ್. ಲಕ್ಷ್ಮಿ, ಪಿ.ಬಿ. ಹನುಮಂತಪ್ಪ, ಎ.ಕೆ.ಅಣ್ಣಪ್ಪ, ಎಚ್.ನಾಗರಾಜ ನಾಯ್ಕ, ಶಾಂತಾಬಾಯಿ ಹಾಜರಿದ್ದರು. </p>.<p>ನೂತನ ಉಪಾಧ್ಯಕ್ಷರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್.ಸುರೇಂದ್ರ, ವಾಲ್ಮೀಕಿ ಸಮಾಜದ ಅಧ್ಯಕ್ಷ ಶಿವಾನಂದ ಮುಖಂಡರಾದ ರಾಜಪ್ಪಗೌಡ್ರು, ಪರಮೇಶಪ್ಪಗೌಡ್ರು, ಎಚ್.ವಿಶ್ವನಾಥ, ಹಿರೇಗೋಣಿಗೆರೆ ಸೋಮಣ್ಣ, ಸಿದ್ದಪ್ಪ, ಹಾಲೇಶಗೌಡ್ರು, ಪಿಡಿಒ ಪರಮೇಶ್ ಕೋಳೂರು ಹಾಗೂ ಸಿಬ್ಬಂದಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>