ಸೋಮವಾರ, 22 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ದಾವಣಗೆರೆ | ನೀರಿನ ಮೀಟರ್‌ ಮೇಲೆ ಅನುಮಾನ; ಬಿಲ್‌ ಪಾವತಿಗೆ ಗ್ರಾಹಕರ ಹಿಂದೇಟು

ಜಿ.ಬಿ. ನಾಗರಾಜ್‌
Published : 22 ಸೆಪ್ಟೆಂಬರ್ 2025, 5:24 IST
Last Updated : 22 ಸೆಪ್ಟೆಂಬರ್ 2025, 5:24 IST
ಫಾಲೋ ಮಾಡಿ
Comments
ಜಲಸಿರಿ ಯೋಜನೆಯಡಿ ಅಳವಡಿಸಿದ ನಲ್ಲಿ (ಸಾಂದರ್ಭಿಕ ಚಿತ್ರ)
ಜಲಸಿರಿ ಯೋಜನೆಯಡಿ ಅಳವಡಿಸಿದ ನಲ್ಲಿ (ಸಾಂದರ್ಭಿಕ ಚಿತ್ರ)
ಪ್ರಾರಂಭದ ಕೆಲ ತಿಂಗಳು ಶುಲ್ಕವಿರಲಿಲ್ಲ. ಹಲವು ತಿಂಗಳು ಕನಿಷ್ಠ ಶುಲ್ಕ (₹ 56) ಮಾತ್ರ ನಿಗದಿಪಡಿಸಲಾಗಿತ್ತು. 5 ತಿಂಗಳಿಂದ ಶುಲ್ಕದ ಹೊರೆ ಹೆಚ್ಚಾಗಿದೆ.
ಮಹೇಶ್‌ ತರಳಬಾಳು ನಗರ ದಾವಣಗೆರೆ
ಕೆಎಚ್‌ಬಿ ಬಡಾವಣೆ ಸ್ಥಾಪನೆಯಾಗಿ ಹತ್ತಾರು ವರ್ಷಗಳೇ ಕಳೆದಿವೆ. ಈವರೆಗೂ ಈ ಭಾಗದ ಜನರಿಗೆ ಕೊಳವೆಬಾವಿ ನೀರೇ ಗತಿಯಾಗಿದೆ.
ಸಿದ್ದಲಿಂಗಸ್ವಾಮಿ ಕೆಎಚ್‌ಬಿ ಬಡಾವಣೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT