ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.ರಸಗೊಬ್ಬರ, ಕ್ರಿಮಿನಾಶಕ, ರಾಸಾಯನಿಕ, ಕಾರ್ಮಿಕ ಕೂಲಿ, ಕಟಾವು ಯಂತ್ರದ ಬಾಡಿಗೆ, ಡೀಸೆಲ್, ಪೆಟ್ರೋಲ್, ಖರ್ಚುವೆಚ್ಚ ಹೆಚ್ಚಾಗಿದೆ. ಭತ್ತದ ಬೆಲೆ ಮಾತ್ರ ಕುಸಿದಿದೆ. ಮುಂಬರುವ ದಿನ ಭತ್ತ ಬೆಳೆಯುವುದು ಇನ್ನೂ ಕಷ್ಟ ಎಂದು ಬೇಸರಿಸಿದರು ಹೊಳೆಸಿರಿಗೆರೆಯ ಫಾಲಾಕ್ಷಪ್ಪ.