ಬಸವಾಪಟ್ಟಣ ಸಮೀಪದ ದಾಗಿನಕಟ್ಟೆಯ ರೈತ ಕೆ.ಎಚ್.ನಿಂಗಪ್ಪ ಅಡಿಕೆ ಫಸಲಿನೊಂದಿಗೆ
ತೋಟದ ಅಂಚಿನಲ್ಲಿ ಬೆಳೆಸಿರುವ ಗ್ಲೀರಿಸೀಡಿಯ ಗೊಬ್ಬರದ ಗಿಡಗಳು
ಸೌರಭ್ ಸಹಾಯಕ ಕೃಷಿ ಅಧಿಕಾರಿ

ದೊಡ್ಡ ಪ್ರಮಾಣದ ಕಾರ್ಯ ಕೈಗೊಂಡು ಯಶಸ್ವಿಯಾಗಿದ್ದಾರೆ. ಕೃಷಿ ಇಲಾಖೆಯಿಂದ ಅವರಿಗೆ ಪ್ರಸಕ್ತ ವರ್ಷ ಆತ್ಮ ಯೋಜನೆಯ ಅಡಿಯಲ್ಲಿ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ನೀಡಲಾಗಿದೆ
ಎನ್.ಲತಾ, ಕೃಷಿ ಅಧಿಕಾರಿ ಬಸವಾಪಟ್ಟಣ 
50 ವರ್ಷದ ನಿಂಗಪ್ಪ ಉತ್ಸಾಹಿ ರೈತರಾಗಿದ್ದು ತೋಟದ ಬೆಳೆಗಳು ಅವುಗಳ ಪಾಲನೆ ಪೋಷಣೆ ಬಗ್ಗೆ ಆಗಾಗ ಮಾರ್ಗದರ್ಶನ ನೀಡುತ್ತಿದ್ದೇವೆ
ಸೌರಭ್ ಸಹಾಯಕ ಕೃಷಿ ಅಧಿಕಾರಿ 
ಸಾವಯವ ಕೃಷಿಯನ್ನು ಅವಲಂಬಿಸಿದ್ದು ಹಸುಗಳ ಗಂಜಲ ಸಗಣಿ ಬೆಲ್ಲ ಮತ್ತು ಕಡಲೆ ಹಿಟ್ಟು ಬಳಸಿ ಜೀವಾಮೃತ ತಯಾರಿಸಿ ಗಿಡಗಳಿಗೆ ನಿರಂತರವಾಗಿ ಹಾಕುತ್ತಿದ್ದೇನೆ. ಅಲ್ಲದೇ ತೋಟದ ಸುತ್ತಲೂ ಗ್ಲೀರಿಸೀಡಿಯ ಎಂಬ ಗೊಬ್ಬರದ ಗಿಡಗಳನ್ನು ಬೆಳೆಸಿದ್ದು ಎರಡು ತಿಂಗಳಿಗೊಮ್ಮೆ ಕತ್ತರಿಸಿ ಗಿಡಗಳ ಬದಿಗೆ ಅದರ ಸೊಪ್ಪನ್ನು ಹಾಕುತ್ತಿದ್ದೇನೆ. ಒಮ್ಮೆಯೂ ರಾಸಾಯನಿಕ ಗೊಬ್ಬರ ಬಳಕೆ ಮಾಡಿಲ್ಲ. ಕೃಷಿ ಇಲಾಖೆಯು ಸಮಗ್ರ ಕೃಷಿಗೆ ಅನುವಾಗಲು ₹ 60000 ಪ್ರೋತ್ಸಾಹ ಧನ ಮತ್ತು ತೋಟದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ₹ 45000 ಸಹಾಯ ಧನ ನೀಡಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಸೂಕ್ತ ಸಲಹೆ ಸಹಕಾರ ನೀಡುತ್ತಿದ್ದಾರೆ.
ನಿಂಗಪ್ಪ ರೈತ