ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ: 2.45 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಗುರಿ

Published : 16 ಮೇ 2024, 8:21 IST
Last Updated : 16 ಮೇ 2024, 8:21 IST
ಫಾಲೋ ಮಾಡಿ
Comments
ಮೂರು ಬಾರಿ ಮಳೆ ಸುರಿದಿದ್ದರೂ ನಮ್ಮ ಕಡೆ ಹದವಾಗಿ ಸುರಿದಿಲ್ಲ. ಹದ ಮಳೆಯಾದರೆ ವ್ಯವಸಾಯಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು.
ಪ್ರಭಯ್ಯ ಬಿದರಗುಡ್ಡೆಯ ರೈತ
ಭೂಮಿ ಸಿದ್ಧತೆ ಮಾಡಿಕೊಳ್ಳಲು ಮಳೆ ಜೋರಾಗಿ ಬೀಳಬೇಕು. ಮಳೆ ಬಂದರೆ ಬಿತ್ತನೆ ಬೀಜ ಗೊಬ್ಬರ ತಂದು ಇಟ್ಟುಕೊಳ್ಳುತ್ತೇವೆ. ಮಳೆ ಇಲ್ಲದೇ ಈಗಾಗಲೇ ಅಡಿಕೆ ಗಿಡಗಳು ಒಣಗಿಹೋಗಿವೆ.
ಜಗದೀಶ್ ಕಕ್ಕರಗೊಳ್ಳದ ರೈತ
ಹವಾಮಾನ ಇಲಾಖೆ ಈ ಬಾರಿ ಉತ್ತಮ ಮಳೆಯಾಗುತ್ತದೆ ಎಂಬ ಆಶಾದಾಯಕ ಮುನ್ಸೂಚನೆ ನೀಡಿದ್ದು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ.
ಶ್ರೀನಿವಾಸ್ ಚಿಂತಾಲ್ ಜಂಟಿ ಕೃಷಿ ನಿರ್ದೇಶಕ
43646 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು
‘ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ 23154 ಮೆಟ್ರಿಕ್‌ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು 43646 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ’ ಎಂದು ಕೃಷಿ ಇಲಾಖೆ ಮೂಲಗಳು ಹೇಳಿವೆ. ‘ಮೇ ತಿಂಗಳಿಗೆ 6303 ಮೆಟ್ರಿಕ್‌ ಟನ್ ಯೂರಿಯಾಗೆ ಬೇಡಿಕೆ ಬಂದಿದ್ದು 11996 ಮೆಟ್ರಿಕ್ ಟನ್ ದಾಸ್ತಾನು ಇದೆ. ಡಿ.ಎ.ಪಿಗೆ 3908 ಮೆಟ್ರಿಕ್‌ ಟನ್ ಬೇಡಿಕೆ ಇದ್ದು 6626 ಮೆಟ್ರಿಕ್ ಟನ್ ಸಂಗ್ರವಿದ್ದರೆ 11627 ಮೆಟ್ರಿಕ್ ಟನ್ ಬೇಡಿಕೆ ಇರುವ ಎನ್.ಪಿ.ಕೆ.ಕಾಂಪ್ಲೆಕ್ಸ್‌ ಗೊಬ್ಬರ 22885 ಮೆಟ್ರಿಕ್ ದಾಸ್ತಾನು ಇದೆ. ಎಂಒಪಿ 781 ಮೆಟ್ರಿಕ್ ಟನ್ ಬೇಡಿಕೆ ಇದ್ದು 1253 ಮೆಟ್ರಿಕ್ ಟನ್ ಇದೆ. ಎಸ್‌.ಎಸ್.ಪಿಗೆ 535 ಮೆಟ್ರಿಕ್ ಟನ್ ಬೇಡಿಕೆ ಇದ್ದು 886 ಮೆಟ್ರಿಕ್ ಟನ್ ದಾಸ್ತಾನು ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ‘ಮುಂಗಾರು ಹಂಗಾಮಿಗೆ 53238 ಮೆಟ್ರಿಕ್ ಟನ್ ಯೂರಿಯಾ 18060 ಮೆಟ್ರಿಕ್ ಟನ್‌ ಡಿಎಪಿ 73969 ಮೆಟ್ರಿಕ್ ಟನ್ ಎನ್‌.ಪಿ.ಕೆ.ಕಾಂಪ್ಲೆಕ್ಸ್ 4851 ಮೆಟ್ರಿಕ್ ಟನ್ ಎಂಒಪಿ 3565 ಟನ್ ಎಸ್‌ಒಪಿ ಸೇರಿ ಒಟ್ಟು 153683 ಮೆಟ್ರಿಕ್‌ ಟನ್ ಬೇಡಿಕೆ ಇದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT