‘ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು ಎತ್ತುವಳಿ ಮಂದಗತಿಯಲ್ಲಿ ಇದೆ. ಅರಣ್ಯ ಇಲಾಖೆ ಅಡ್ಡಿ ಇದ್ದು, ಎತ್ತುವಳಿ ಆಗಲು ಇನ್ನೂ 2ರಿಂದ 3 ವರ್ಷಗಳು ಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ 2019ರಲ್ಲಿ 5 ಟಿಎಂಸಿ, 2020ರಲ್ಲಿ 10 ಹಾಗೂ 2021ರಲ್ಲಿ 12 ಟಿಎಂಸಿ ನೀರು ಹರಿಸಿದ್ದು, ವರ್ಷದಿಂದ ವರ್ಷಕ್ಕೆ ನೀರು ಹರಿಸುವ ಪ್ರಮಾಣ ಜಾಸ್ತಿಯಾಗಿದೆ’ ಎಂದು ಆಪಾದಿಸಿದರು.