ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ‘ಬರ’ದ ನಾಡಿಗೆ ಜೀವ ತುಂಬಿದ ‘ಜಲ’

57 ಕೆರೆ ತುಂಬಿಸುವ ಯೋಜನೆಯಡಿ 11 ಕೆರೆಗಳಿಗೆ ಹರಿದ ನೀರು; 7 ಕಿ.ಮೀ. ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡರೆ 25 ಕೆರೆಗಳಿಗೆ ಗಂಗೆ
Published : 9 ಆಗಸ್ಟ್ 2023, 7:24 IST
Last Updated : 9 ಆಗಸ್ಟ್ 2023, 7:24 IST
ಫಾಲೋ ಮಾಡಿ
Comments
ಯೋಜನೆಯಡಿ ಇನ್ನು 7 ಕಿ.ಮೀ. ಪೈಪ್‌ಲೈನ್ ಕಾಮಗಾರಿ ನಡೆದರೆ 25 ಕೆರೆಗಳಿಗೆ ನೀರು ಹರಿಸಬಹುದು. ಇದಕ್ಕೆ ಇನ್ನೂ ಎರಡು ತಿಂಗಳು ಸಮಯ ಹಿಡಿಯಲಿದೆ
ಆರ್‌.ಬಿ.ಮಂಜುನಾಥ್ ಕಾರ್ಯನಿರ್ವಾಹಕ ಎಂಜಿನಿಯರ್ ಭದ್ರಾ ನಾಲಾ ವಿಭಾಗ
ಕೆರೆಗೆ ನೀರು ತುಂಬಿಸುತ್ತಿರುವುದರಿಂದ ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಒಂದು ಕೆರೆ ತುಂಬಿಸುತ್ತಿರುವುದರಿಂದ ಅದರ ಸುತ್ತಮುತ್ತಲಿನ ಮೂರ್ನಾಲ್ಕು ಗ್ರಾಮಗಳ ಜನರಿಗೆ ಅನುಕೂಲ ಆಗಲಿದೆ
ವೀರಭದ್ರಸ್ವಾಮಿ ನಾಯ್ಕ ನರೇನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT