ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ವ್ಯಕ್ತಿಯೊಬ್ಬರು ತರಕಾರಿ ಖರೀದಿಸಿ ಆಟೊದಲ್ಲಿ ಹಾಕುತ್ತಿರುವುದು
–ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ವೃದ್ಧರೊಬ್ಬರು ತರಕಾರಿಯನ್ನು ಗಾಡಿಯಲ್ಲಿ ಹಾಕಿಕೊಂಡು ಹೋಗಿದ್ದು ಕಂಡು ಬಂದಿತು
–ಪ್ರಜಾವಾಣಿ ಚಿತ್ರ: ಗುರು ಹಬೀಬ
ಮಹಿಳೆಯೊಬ್ಬರು ವಾಹನದಲ್ಲಿ ತರಕಾರಿಯನ್ನು ತೆಗೆದುಕೊಂಡು ಹೋಗುವಾಗ ಕಂಡಿದ್ದು ಹೀಗೆ.... –
ಪ್ರಜಾವಾಣಿ ಚಿತ್ರ: ಗುರು ಹಬೀಬ
ತರಕಾರಿ ಹರಾಜು ಸಗಟು ವ್ಯಾಪಾರದ ಪ್ರಕ್ರಿಯೆ ಮುಗಿದ ನಂತರ ಸಂಬಂಧಿಸಿದ ರೈತರಿಗೆ ಅರ್ಧ ಹಣವನ್ನು ಕೊಡುತ್ತೇವೆ. ಉಳಿದ ಹಣವನ್ನು ಮತ್ತೊಂದು ದಿನ ಕೊಡುತ್ತೇವೆ. ಇದು ಹೀಗೆಯೇ ನಡೆಯುತ್ತದೆ ಇಮ್ತಿಯಾಜ್ ಸವಣೂರು ತರಕಾರಿ ಸಗಟು ವ್ಯಾಪಾರಿ ಎಪಿಎಂಸಿ
ಗೋಕಾಕ್ನ ಮಮದಾಪುರ ಗ್ರಾಮದಿಂದ ಬೀಟ್ರೂಟ್ ತರುತ್ತೇವೆ. ದಲ್ಲಾಳಿಗಳು ಹೋಲ್ಸೆಲ್ನಲ್ಲಿ ಖರೀದಿಸುತ್ತಾರೆ. ಲಾಭ ಅಷ್ಟಕಷ್ಟೆ. 6 ಕ್ವಿಂಟಾಲ್ ಬೀಟ್ರೊಟ್ ಮಾರಾಟ ಮಾಡಿದೆ. ₹5 ಸಾವಿರ ಕೊಟ್ಟಿದ್ದಾರೆ.ಶಂಕರ್ ರೈತ ಗೋಕಾಕ್.
ಎಪಿಎಂಸಿಯ ತರಕಾರಿ ವಿಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ಮುಖ್ಯ ರಸ್ತೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿಲ್ಲ. ನೀರಿನ ಟ್ಯಾಂಕ್ ಇದೆ. ಆದರೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಪೋಲಿಸ್ ಠಾಣೆಯನ್ನು ಆರಂಭಿಸಬೇಕು.ವಿಶ್ವನಾಥ ತರಕಾರಿ ವ್ಯಾಪಾರಿ. ಎಪಿಎಂಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.