
ನಗರದ ರಸ್ತೆ ಬದಿ ಗೋಡೆಗಳಲ್ಲಿ ಅನಧಿಕೃತವಾಗಿ ಪೋಸ್ಟರ್ಗಳನ್ನು ಹಚ್ಚಲು ಅವಕಾಶ ಇಲ್ಲ. ರಾಜಕೀಯ ಕಾರ್ಯಕ್ರಮಗಳ ಮಾಹಿತಿಗೆ ಡಿಜಿಟಲ್ ಪರದೆಯಲ್ಲಿ ಅನುವು ಮಾಡಿಕೊಡಬಹುದು. ಪೋಸ್ಟರ್ಗಳನ್ನು ಶೀಘ್ರ ತೆರವುಗೊಳಿಸಲಾಗುವುದು.
ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತ
ಕೆಲವು ಕಡೆಗಳಲ್ಲಿ ನಾವು ಬರೆದ ಚಿತ್ರಗಳ ಮೇಲೆಯೇ ರಾಜಕೀಯ ನಾಯಕರ ಕಾರ್ಯಕ್ರಮಗಳ ಪೋಸ್ಟರ್ಗಳನ್ನು ಹಚ್ಚಲಾಗಿದೆ. ಇದು ಬೇಸರ ಮೂಡಿಸಿದೆ.
ವಿನಾಯಕ ಜೋಗಾರಿಶೆಟ್ಟರ, ರೆವೆಲ್ಯೂಷನ್ ಮೈಂಡ್ಸ್ನ ಸ್ಥಾಪಕ
ಸ್ಮಾರ್ಟ್ ಸಿಟಿ ಯೋಜನೆಯಡಿ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ತರಿಸಲಾಗುತ್ತದೆ ಆದರೆ ಅನುದಾನಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ.
ರೇವಣಸಿದ್ದಪ್ಪ, ಸಾಮಾಜಿಕ ಹೋರಾಟಗಾರಹುಬ್ಬಳ್ಳಿಯ ವಿದ್ಯಾನಗರದ ರಸ್ತೆ ಬದಿ ಗೋಡೆಯಲ್ಲಿ ರೆವೆಲ್ಯೂಷನ್ ಮೈಂಡ್ಸ್ ತಂಡದ ಸದಸ್ಯರು ಬರೆದ ಚಿತ್ರಗಳು ನಗರದ ಅಂದ ಹೆಚ್ಚಿಸಿವೆ
ಉಪ್ಪಿನಬೆಟಗೇರಿ ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭಿತ್ತಿಚಿತ್ರಗಳನ್ನು ಅಂಟಿಸಿರುವುದು
ಧಾರವಾಡದ ಡಿಮಾನ್ಸ್ ಆಸ್ಪತ್ರೆ ರಸ್ತೆ ಬದಿಯ ಗೋಡೆಯಲ್ಲಿ ಭಿತ್ತಿ ಪತ್ರ ಅಂಟಿಸಿರುವುದು