ಶನಿವಾರ, 15 ನವೆಂಬರ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ| ಮಕ್ಕಳ ದಿನಾಚರಣೆ; ತಾಲ್ಲೂಕು ದಂಡಾಧಿಕಾರಿಯಾದ ಮಕ್ಕಳು!

Published : 15 ನವೆಂಬರ್ 2025, 5:36 IST
Last Updated : 15 ನವೆಂಬರ್ 2025, 5:36 IST
ಫಾಲೋ ಮಾಡಿ
Comments
ತಹಶೀಲ್ದಾರ್‌ ಖುರ್ಚಿಯಲ್ಲಿ ಕೂತು ಆಡಳಿತ ನಡೆಸುವುದು ಎಂದರೆ ದೊಡ್ಡ ಜವಾಬ್ದಾರಿ. ಕಲ್ಪನೆಯಲ್ಲೂ ನಿರೀಕ್ಷಿಸಿರದ ಅವಕಾಶ ಮಾಡಿಕೊಟ್ಟ ಶಿಕ್ಷಣ ಇಲಾಖೆಗೆ ತಹಶೀಲ್ದಾರ್‌ಗೆ ಆಭಾರಿ
ಲಲಿತಾ ಕೆ. ವಿದ್ಯಾರ್ಥಿನಿ ಸರ್ಕಾರಿ ಪ್ರೌಢಶಾಲೆ ನಾಗಶೆಟ್ಟಿಕೊಪ್ಪ
ತಹಶೀಲ್ದಾರ್‌ ಖುರ್ಚಿಯಲ್ಲಿ ಕೂತಾಗ ಅನುಭವವೇ ವಿಭಿನ್ನವಾಗಿತ್ತು. ಜೀವನ ಪರ್ಯಂತ ಮರೆಯಲಾಗದ ಕ್ಷಣ. ವೈದ್ಯೆಯಾಗಬೇಕೆನ್ನುವ ಆಸೆ ಇತ್ತು. ಈಗ ಆಡಳಿತಾತ್ಮಕ ಹುದ್ದೆಗೆ ಬರುವ ಕನಸು ಕಟ್ಟುತ್ತೇನೆ
ಅಮೃತಾ ಮೂರಸಿಲ್ಲಿ ಸರ್ಕಾರಿ ಪ್ರೌಢಶಾಲೆ ನೇಕಾರನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT