ಶನಿವಾರ, 23 ಆಗಸ್ಟ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ: ಮಹಾಬಲನ ತಯಾರಿಕೆಗೆ ಮಣ್ಣಿನ ಕೊರತೆ

Published : 23 ಆಗಸ್ಟ್ 2025, 3:59 IST
Last Updated : 23 ಆಗಸ್ಟ್ 2025, 3:59 IST
ಫಾಲೋ ಮಾಡಿ
Comments
ಕಳೆದ ವರ್ಷಕ್ಕಿಂತ ಈ ವರ್ಷ ಚಿಕ್ಕ ಮಣ್ಣಿನ ಗಣಪತಿಯ ಬೆಲೆ ಹೆಚ್ಚಾಗಿದೆ. ಮನೆಯಲ್ಲಿ ಗಣಪತಿ ಇಡುವ ಸಂಪ್ರದಾಯವಿದೆ. ಹಾಗಾಗಿ ದುಬಾರಿಯಾದರೂ ಬುಕ್ ಮಾಡಿದ್ದೇವೆ
ಪ್ರಸನ್ನ ಎಂ ಹುಬ್ಬಳ್ಳಿ ನಿವಾಸಿ
ಈ ವರ್ಷ ಮುಗದ ಕೆರೆಯಿಂದ ಮುಂದಿನ ಒಂದು ವರ್ಷಕ್ಕೆ ಆಗುವಷ್ಟು ಮಾತ್ರ ಸಂಗ್ರಹವಾಗಿದೆ. ಪ್ರತಿ ವರ್ಷ 20 ಟ್ರ್ಯಾಕ್ಟರ್‌ನಷ್ಟು ಮಣ್ಣು ಬೇಕು.
ಮಂಜುನಾಥ ಹಿರೇಮಠ ಕಲಾವಿದ ಧಾರವಾಡ
ನಾವು ವಾಸಿಸುವ ಜಾಗದಲ್ಲೇ ಮಣ್ಣು ಸಂಗ್ರಹಿಸಿಡಲು ಆಗಲ್ಲ. ಹಬ್ಬಕ್ಕೂ ಮೊದಲು ಬೆಂಡಿಗೇರಿ ಗ್ರಾಮದಿಂದ ಮಣ್ಣು ತರಿಸಿ 200 ಮೂರ್ತಿಗಳನ್ನು ತಯಾರಿಸಿ ಮಾರುತ್ತೇವೆ.
ರಾಕೇಶ ಕಾಂಬಳೆ ಕಲಾವಿದ ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT