ಎಸ್.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಂಎಸ್ಐಎಲ್ ನಿರ್ದೇಶಕ ಶಿವಾಜಿ ಡೊಳ್ಳಿನ, ಪ್ರವೀಣ ಪವಾರ, ಬಾಬು ವಿಠ್ಠಲ ಶಿಂದೆ, ದೊಂಡುಬಾಯಿ ಜೋರೆ, ಉಲ್ಲಾಸ ಫುಂಡೇರ, ವಸಂತ ಕೈಸೆರಿ, ಪ್ರದೀಪ ಗಾವಡೆ, ಜಯಶ್ರೀ, ಪರಪ್ಪ ನಾಯಕ ಇದ್ದರು. ಶಾಂತಿ ಕರಾಂಡೆ ದೇಶ ಭಕ್ತಿ ಗೀತೆ ಹಾಡಿದರು. ಲಕ್ಷ್ಮಿ ಗಾವಡೆ ಸಂಘಡಿಗರು ಪ್ರಾರ್ಥಿಸಿದರು.