ಗುರುವಾರ, 16 ಅಕ್ಟೋಬರ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ಹಿಂಗಾರು: 13‌ ಸಾವಿರ ಹೆಕ್ಟೇರ್‌ ಗುರಿ ಹೆಚ್ಚಳ

2,15,725 ಹೆಕ್ಟೇರ್‌ ಬಿತ್ತನೆ ಗುರಿ: ಕಡಲೆ, ಜೋಳ, ಗೋಧಿ ಬೆಳೆ ಹೆಚ್ಚಳ ಸಾಧ್ಯತೆ
Published : 16 ಅಕ್ಟೋಬರ್ 2025, 6:33 IST
Last Updated : 16 ಅಕ್ಟೋಬರ್ 2025, 6:33 IST
ಫಾಲೋ ಮಾಡಿ
Comments
ಕಡಲೆ ಜೋಳ ಗೋಧಿ ಮೆಕ್ಕೆಜೋಳ ಹೆಸರು ಶೇಂಗಾ ಸೇರಿ ಏಕದಳ ದ್ವಿದಳ ಧಾನ್ಯಗಳ ಬೆಳೆಗಳ ಬಿತ್ತನೆಗೆ ಆದ್ಯತೆ ನೀಡಲಾಗಿದೆ. 1.22 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಮತ್ತು 40 ಸಾವಿರ ಹೆಕ್ಟೇರ್‌ನಲ್ಲಿ ಬಿಳಿಜೋಳ ಬಿತ್ತನೆ ಗುರಿಯಿದೆ.
ಮಂಜುನಾಥ ಅಂತರವಳ್ಳಿ ಜಂಟಿ ನಿರ್ದೇಶಕ ಕೃಷಿ ಇಲಾಖೆ
ಈ ಬಾರಿಯ ಹಿಂಗಾರಿನಲ್ಲಿ ಹುಬ್ಬಳ್ಳಿ ಗ್ರಾಮೀಣದಲ್ಲಿ 26146 ಹೆಕ್ಟೇರ್‌. ಹುಬ್ಬಳ್ಳಿ ನಗರದಲ್ಲಿ 6019 ಹೆಕ್ಟೇರ್‌ನಲ್ಲಿ ಕಡಲೆ ಜೋಳ ಗೋಧಿ ಹಾಗೂ ಕುಸುಬೆ ಸೇರಿದಂತೆ ಹಿಂಗಾರು ಬೆಳೆಗಳ ಬಿತ್ತನೆಯ ಗುರಿ ಹೊಂದಲಾಗಿದೆ
ಮಂಜುಳಾ ತೆಂಬದ ಸಹಾಯಕ ನಿರ್ದೇಶಕಿ ತಾಲ್ಲೂಕು ಕೃಷಿ ಇಲಾಖೆ ಹುಬ್ಬಳ್ಳಿ  
ಮುಂಗಾರು ಬೆಳೆ ಕಟಾವು ಮಾಡಿ ಈಗಾಗಲೇ ಜೋಳ ಮಡಿಕೆ ಹೆಸರು ಉದ್ದು ಬಿತ್ತನೆ ಮಾಡಿದ್ದೇನೆ. ಹಿಂಗಾರಿನ ಸಣ್ಣ ಮಳೆಗಾಗಿ ಕಾಯುತ್ತಿರುವೆ
ಪರಶುರಾಮ್‌ ಎತ್ತಿನಗುಡ್ಡ ರೈತ ಸೂಳಿಕಟ್ಟಿ ಗ್ರಾಮ ಕಲಘಟಗಿ
ಮುಂಗಾರು ಬೆಳೆಗಳ ಕಟಾವು ಮುಗಿಸಿರುವ ರೈತರು ಮಳೆ ಕಾಯದೇ ಭೂಮಿ ತೇವಾಂಶ ಇರುವಾಗಲೇ ಹಸನು ಮಾಡಿಕೊಂಡು ಹಿಂಗಾರಿನ ಬೆಳೆಗಳ ಬಿತ್ತನೆ ಆರಂಭಿಸಬೇಕು
ರವಿ ಪಾಟೀಲ, ಹವಾಮಾನ ತಜ್ಞ, ಧಾರವಾಡ ಕೃಷಿ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT