ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಧಾರವಾಡ | ಕಾಂಕ್ರೀಟ್ ರಸ್ತೆಯಿದೆ; ಚರಂಡಿ ಸಮಸ್ಯೆ ಬಗೆಹರಿದಿಲ್ಲ

7ನೇ ವಾರ್ಡ್‌: ವರಕವಿ ದ.ರಾ.ಬೇಂದ್ರೆ ಓದಿದ ಶಾಲೆ ಇಲ್ಲಿದೆ
Published : 19 ಸೆಪ್ಟೆಂಬರ್ 2025, 5:07 IST
Last Updated : 19 ಸೆಪ್ಟೆಂಬರ್ 2025, 5:07 IST
ಫಾಲೋ ಮಾಡಿ
Comments
ನೀರಿನ ಸಮಸ್ಯೆ ಇಲ್ಲ.ದೇಸಾಯಿ ಓಣಿ ಭಾಗದ ಗಟಾರ ರಿಪೇರಿಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ವಹಿಸಿಲ್ಲ. ಗಟಾರ ಸಮಸ್ಯೆ ಪರಿಹರಿಸಬೇಕು. ವಾರ್ಡ್‌ನಲ್ಲಿ ಆಸ್ಪತ್ರೆ ಸ್ಥಾಪಿಸಬೇಕು.
ರವೀಂದ್ರ ಯಲಿಗಾರ ವರ್ತಕ ಮಂಗಳವಾರ ಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT