ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಖಾಲಿ ನಿವೇಶನಗಳಲ್ಲಿ ತ್ಯಾಜ್ಯ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪಕ್ಷಿಗಳ ಕಾಟ!

ಹುಬ್ಬಳ್ಳಿ ವಿಮಾನ ನಿಲ್ದಾಣ ಆವರಣ ಗೋಡೆ ಬಳಿ ಅಪಾಯ ಆಹ್ವಾನಿಸುವ ತ್ಯಾಜ್ಯ ರಾಶಿ
Published : 14 ಜುಲೈ 2025, 2:39 IST
Last Updated : 14 ಜುಲೈ 2025, 2:39 IST
ಫಾಲೋ ಮಾಡಿ
Comments
ಹುಬ್ಬಳ್ಳಿಯ ತಾರಿಹಾಳ ಟೋಲ್‌ಗೇಟ್‌ನಿಂದ ಉಣಕಲ್‌ಕ್ರಾಸ್‌ ಸಂಪರ್ಕಿಸುವ ಮಾರ್ಗದಲ್ಲಿ  ವಿಮಾನ ನಿಲ್ದಾಣದ ಆವರಣ ಗೋಡೆಗೆ ಹೊಂದಿಕೊಂಡ ಬಯಲಿನಲ್ಲಿ ಯಥೇಚ್ಛವಾಗಿ ತ್ಯಾಜ್ಯ ಸುರಿಯಲಾಗಿದೆ
ಹುಬ್ಬಳ್ಳಿಯ ತಾರಿಹಾಳ ಟೋಲ್‌ಗೇಟ್‌ನಿಂದ ಉಣಕಲ್‌ಕ್ರಾಸ್‌ ಸಂಪರ್ಕಿಸುವ ಮಾರ್ಗದಲ್ಲಿ  ವಿಮಾನ ನಿಲ್ದಾಣದ ಆವರಣ ಗೋಡೆಗೆ ಹೊಂದಿಕೊಂಡ ಬಯಲಿನಲ್ಲಿ ಯಥೇಚ್ಛವಾಗಿ ತ್ಯಾಜ್ಯ ಸುರಿಯಲಾಗಿದೆ
ಎಇಎಂಸಿ ಸಭೆ ನಡೆಸಲು ಸಮಯ ನೀಡುವಂತೆ ಜಿಲ್ಲಾಧಿಕಾರಿ ಅವರನ್ನು ಕೋರಲಾಗಿದೆ. ತ್ಯಾಜ್ಯ ಸುರಿಯುತ್ತಿರುವ ವಿಷಯ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಗುವುದು
ರೂಪೇಶಕುಮಾರ್ ಹುಬ್ಬಳ್ಳಿ, ವಿಮಾನ ನಿಲ್ದಾಣದ ನಿರ್ದೇಶಕ
ಗೋಕುಲದ ಚಿಕ್ಕೇರಿ ಪಕ್ಕದಲ್ಲಿ ಕಟ್ಟಡದ ತ್ಯಾಜ್ಯ ಸುರಿಯುವುದನ್ನು ನಿಷೇಧಿಸಬೇಕು. ಕೆರೆ ಅಭಿವೃದ್ಧಿ ಮಾಡಿದರೆ ಎಲ್ಲ ರೀತಿಯ ಅಪಾಯಗಳನ್ನು ತಪ್ಪಿಸಬಹುದು
ಕಲ್ಲಪ್ಪ ಅರಳಿಕಟ್ಟಿ ಗೋಕುಲ ನಿವಾಸಿ
ಈ ಹಿಂದೆ ಗೋಕುಲಕ್ಕೆ ಆಧಾರವಾಗಿದ್ದ ಕೆರೆ ಈಗ ಚರಂಡಿ ರೀತಿಯಲ್ಲಿ ಬದಲಾಗಿದೆ. ಅದರಲ್ಲಿ ಯಾವುದೇ ಗಲೀಜು ಹರಿ ಬರದಂತೆ ಕ್ರಮ ವಹಿಸಬೇಕು
ಭೀಮಪ್ಪ ಬಡಪ್ಪನವರ ಗೋಕುಲ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT