ಪಥಸಂಚಲನ: ನಗರದ ಎಂ.ಟಿ. ಮಿಲ್ ರಸ್ತೆಯ ಎಸ್.ಎಸ್.ಕೆ. ಕಲಾ ಹಾಗೂ ವಾಣಿಜ್ಯ ಪದವಿಪೂರ್ವ ಹಾಗೂ ಪದವಿ ಕಾಲೇಜಿನ ಆವರಣದಲ್ಲಿ ಭಾನುವಾರ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ಸಮಾಜದ ಮುಖಂಡ ಸತೀಶ ಮೆಹರವಾಡೆ, ಕಿರಣ ಪೂಜಾರಿ, ಭಾಸ್ಕರ ಜಿತೂರಿ, ರಂಗಾ ಬದ್ದಿ, ಗಣಪತಿ ಹಬೀಬ, ಸುರೇಶ ಸೋಲಂಕಿ, ಯಲ್ಲಪ್ಪ ಬದ್ದಿ, ಪರಶುರಾಮ ಹಬೀಬ, ಮೋತಿಲಾಲ ಮಿಸ್ಕಿನ, ರಾಜು ಧರ್ಮದಾಸ ಇತರರು ಇದ್ದರು.