<p>ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ (ಕೆಸಿಸಿಐ) ಸಂಭಾಂಗಣದಲ್ಲಿ ಸೋಮವಾರ ನಡೆದ ಸಂಸ್ಥೆಯ 96ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ 2025ರಿಂದ 2027ರ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.</p>.<p>ಗದಗನ ಜಿ.ಕೆ.ಆದಪ್ಪಗೌಡರ ಅಧ್ಯಕ್ಷರಾಗಿ, ಹುಬ್ಬಳ್ಳಿಯ ಪ್ರವೀಣ ಅಗಡಿ, ಎಸ್.ಜಿ.ಕಮ್ಮಾರ, ವೀರಣ್ಣ ಕಲ್ಲೂರ (ಉಪಾಧ್ಯಕ್ಷರು), ಉದಯ ರೇವಣಕರ (ಗೌರವ ಕಾರ್ಯದರ್ಶಿ), ಪ್ರಕಾಶ ಶೃಂಗೇರಿ (ಸಹ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.</p>.<p>ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕ್ಷೇತ್ರದಿಂದ ಸದಸ್ಯರಾಗಿ ಕಾಂತಿಲಾಲ ಪುರೋಹಿತ, ಅಶೋಕ ಎನ್. ಲದವಾ, ಗಂಗನಗೌಡ ಎಸ್. ಪಾಟೀಲ, ಗಿರಿಧರಲಾಲ ಬಾಫ್ನಾ, ಶಶಿಧರ ಶೆಟ್ಟರ್, ನೀಲಕಂಠಪ್ಪ ಎಸ್. ಹಂಪಣ್ಣವರ, ರಮೇಶ ಯಾದವಾಡ, ಸುಭಾಸ ಬಾಗಲಕೋಟಿ, ಮಲ್ಲಿಕಾರ್ಜುನ ಎ.ಕಂಬಳ್ಯಾಳ. </p>.<p>ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹೊರತುಪಡಿಸಿದ ಕ್ಷೇತ್ರದಿಂದ ಮುರುಘರಾಜೇಂದ್ರ ಬಿ.ಬಡ್ನಿ–ಗದಗ, ಮಂಜುನಾಥ ಹೆಗಡೆ–ಹೊನ್ನಾವರ, ಬಸವರಾಜ ಎಸ್.ಜವಳಿ–ಬೆಳಗಾವಿ, ರಾಜಶೇಖರ ಎಸ್.ಮಾಗನೂರ–ಬ್ಯಾಡಗಿ, ಗುರುಸಿದ್ದೇಶ ಎಚ್.ಕೋತಂಬ್ರಿ–ಹೊಸಪೇಟೆ ಮತ್ತು ರವಿ ಬಿ. ಕುಮತಗಿ–ಬಾಗಲಕೋಟ ಅವರು ಆಯ್ಕೆಯಾದರು.</p>.<p>ನೂತನ ಅಧ್ಯಕ್ಷ ಜಿ.ಕೆ.ಆದಪ್ಪಗೌಡರ ಮಾತನಾಡಿ, ‘ಎಲ್ಲರ ಸಹಕಾರದಿಂದ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು. ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.</p>.<p>ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಸನ್ಮಾನಿಸಲಾಯಿತು. ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಎಂ.ಸಿ.ಹಿರೇಮಠ, ವಿ.ಪಿ. ಲಿಂಗನಗೌಡರ, ರಮೇಶ ಎ.ಪಾಟೀಲ, ವಿನಯ ಜೆ. ಜವಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ (ಕೆಸಿಸಿಐ) ಸಂಭಾಂಗಣದಲ್ಲಿ ಸೋಮವಾರ ನಡೆದ ಸಂಸ್ಥೆಯ 96ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ 2025ರಿಂದ 2027ರ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.</p>.<p>ಗದಗನ ಜಿ.ಕೆ.ಆದಪ್ಪಗೌಡರ ಅಧ್ಯಕ್ಷರಾಗಿ, ಹುಬ್ಬಳ್ಳಿಯ ಪ್ರವೀಣ ಅಗಡಿ, ಎಸ್.ಜಿ.ಕಮ್ಮಾರ, ವೀರಣ್ಣ ಕಲ್ಲೂರ (ಉಪಾಧ್ಯಕ್ಷರು), ಉದಯ ರೇವಣಕರ (ಗೌರವ ಕಾರ್ಯದರ್ಶಿ), ಪ್ರಕಾಶ ಶೃಂಗೇರಿ (ಸಹ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.</p>.<p>ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕ್ಷೇತ್ರದಿಂದ ಸದಸ್ಯರಾಗಿ ಕಾಂತಿಲಾಲ ಪುರೋಹಿತ, ಅಶೋಕ ಎನ್. ಲದವಾ, ಗಂಗನಗೌಡ ಎಸ್. ಪಾಟೀಲ, ಗಿರಿಧರಲಾಲ ಬಾಫ್ನಾ, ಶಶಿಧರ ಶೆಟ್ಟರ್, ನೀಲಕಂಠಪ್ಪ ಎಸ್. ಹಂಪಣ್ಣವರ, ರಮೇಶ ಯಾದವಾಡ, ಸುಭಾಸ ಬಾಗಲಕೋಟಿ, ಮಲ್ಲಿಕಾರ್ಜುನ ಎ.ಕಂಬಳ್ಯಾಳ. </p>.<p>ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹೊರತುಪಡಿಸಿದ ಕ್ಷೇತ್ರದಿಂದ ಮುರುಘರಾಜೇಂದ್ರ ಬಿ.ಬಡ್ನಿ–ಗದಗ, ಮಂಜುನಾಥ ಹೆಗಡೆ–ಹೊನ್ನಾವರ, ಬಸವರಾಜ ಎಸ್.ಜವಳಿ–ಬೆಳಗಾವಿ, ರಾಜಶೇಖರ ಎಸ್.ಮಾಗನೂರ–ಬ್ಯಾಡಗಿ, ಗುರುಸಿದ್ದೇಶ ಎಚ್.ಕೋತಂಬ್ರಿ–ಹೊಸಪೇಟೆ ಮತ್ತು ರವಿ ಬಿ. ಕುಮತಗಿ–ಬಾಗಲಕೋಟ ಅವರು ಆಯ್ಕೆಯಾದರು.</p>.<p>ನೂತನ ಅಧ್ಯಕ್ಷ ಜಿ.ಕೆ.ಆದಪ್ಪಗೌಡರ ಮಾತನಾಡಿ, ‘ಎಲ್ಲರ ಸಹಕಾರದಿಂದ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು. ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.</p>.<p>ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಸನ್ಮಾನಿಸಲಾಯಿತು. ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಎಂ.ಸಿ.ಹಿರೇಮಠ, ವಿ.ಪಿ. ಲಿಂಗನಗೌಡರ, ರಮೇಶ ಎ.ಪಾಟೀಲ, ವಿನಯ ಜೆ. ಜವಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>