ಗುರುವಾರ, 24 ಜುಲೈ 2025
×
ADVERTISEMENT
ADVERTISEMENT

ವೀರಶೈವ ಲಿಂಗಾಯತರೇ ಸಮೀಕ್ಷೆ ನಡೆಸಿ: ಸಂಸದ ಜಗದೀಶ ಶೆಟ್ಟರ್‌ ಸಲಹೆ

Published : 21 ಜುಲೈ 2025, 5:21 IST
Last Updated : 21 ಜುಲೈ 2025, 5:21 IST
ಫಾಲೋ ಮಾಡಿ
Comments
ಸಮಾಜದವರಿಗೆ ಶಿಕ್ಷಣದಲ್ಲಿ ಮೀಸಲಾತಿ ಇದೆ. ಉದ್ಯೋಗದಲ್ಲಿ ಮೀಸಲಾತಿಗಾಗಿ ಹೋರಾಡಬೇಕಿದೆ. ಕಾನೂನಾತ್ಮಕ ಚರ್ಚೆ ಅವಶ್ಯವಿದೆ
ಜಗದೀಶ ಶೆಟ್ಟರ್‌ ಬೆಳಗಾವಿ ಸಂಸದ
ಎಲ್ಲ ಮಠಗಳಲ್ಲಿ ಹಣತೆ ಬೆಳಗುತ್ತಿರುವುದು ಬಣಜಿಗರಿಂದ. ಸಾಧನೆಯೇ ಪಥವಾಗಬೇಕು. ಸಮಾಜ ಎಲ್ಲರೊಳಗೆ ಒಂದಾಗಿರಬೇಕು
ಎ.ಸಿ. ವಾಲಿ ಮಹಾರಾಜರು ಅಣ್ಣಿಗೇರಿ ಮತ್ತು ಭಂಡಿವಾಡದ ಗಿರೀಶ ಆಶ್ರಮ
‘ಬಸವಣ್ಣನ ವಾರಸುದಾರರು ಬಣಜಿಗರು’
‘ಬಣಜಿಗ ಎಂಬುದು ಜಾತಿಯಲ್ಲ ಸಾಮಾಜಿಕ ಸಭ್ಯತೆ ಭವ್ಯ ಪರಂಪರೆ. ಬಣವಣ್ಣನವರ ನಿಜವಾದ ವಾರಸುದಾರರು ನಾವು. ಬಸವಣ್ಣ ಸರ್ವಜ್ಞ ಸೇರಿದಂತೆ ಹಲವಾರು ವಚನಕಾರರ ವಚನಗಳಲ್ಲಿ ಬಣಜಿಗ ಪದದ ಉಲ್ಲೇಖವಿದೆ. 12ನೇ ಶತಮಾನದ ನಂತರವೂ ವಚನ ಸಾಹಿತ್ಯಕ್ಕೆ ಮರುಜೀವ ನೀಡಿದವರಲ್ಲಿ ಹಲವರು ಈ ಸಮಾಜದವರೇ ಆಗಿದ್ದಾರೆ. ಬಣಜಿಗರು ಜಿಪುಣರಲ್ಲ ಸಾರ್ಥಕ ಕೆಲಸಕ್ಕೆ ಕೊಡುಗೈ ದಾನಿಗಳು’ ಎಂದು  ಸಾಹಿತಿ ಅಶೋಕ ಹಂಚಲಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT