ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO | ಮಿಸಳ್ ಹಾಪ್ಚಾ 104: ಹಬ್ಬದ ನಂತರ ದೇವಿ ಕಾಳಜಿ | Misal Halfcha

Last Updated 29 ಸೆಪ್ಟೆಂಬರ್ 2022, 3:27 IST
ಅಕ್ಷರ ಗಾತ್ರ

ವಿಜಯದಶಮಿಯ ನಂತರ ದೇವಿಗೆ ಶಾಂತಗೊಳಿಸೂದು ಹೇಗೆ? ಅಸುರರೊಡನೆ ಕಾದಾಟಕ್ಕಿಳಿದಾಗ ಆದ ಗಾಯಗಳಿಗೆ ಔಷಧಿ ಲೇಪನ ಹೇಗೆ? ಕ್ರಧ್ಧಳಾದ ದೇವಿಗೆ ಮೊಸರನ್ನ ಉಳಿಸಿ ಶಾಂತಗೊಳಿಸುವುದರೊಂದಿಗೆ ವಿಜಯದಶಮಿ ಸಂಪನ್ನವಾಗುತ್ತದೆ. ಈ ವಿಶೇಷ ಆಚರಣೆ ಹುಬ್ಬಳ್ಳಿಯಲ್ಲಿರುವ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದಲ್ಲಿದೆ. ಈ ಹಬ್ಬದಾಚರಣೆಯ ವಿವರಗಳು ಈ ವಾರದ ಮಿಸಳ್‌ ಹಾಪ್ಚಾದಲ್ಲಿ..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT