ವಿಜಯದಶಮಿಯ ನಂತರ ದೇವಿಗೆ ಶಾಂತಗೊಳಿಸೂದು ಹೇಗೆ? ಅಸುರರೊಡನೆ ಕಾದಾಟಕ್ಕಿಳಿದಾಗ ಆದ ಗಾಯಗಳಿಗೆ ಔಷಧಿ ಲೇಪನ ಹೇಗೆ? ಕ್ರಧ್ಧಳಾದ ದೇವಿಗೆ ಮೊಸರನ್ನ ಉಳಿಸಿ ಶಾಂತಗೊಳಿಸುವುದರೊಂದಿಗೆ ವಿಜಯದಶಮಿ ಸಂಪನ್ನವಾಗುತ್ತದೆ. ಈ ವಿಶೇಷ ಆಚರಣೆ ಹುಬ್ಬಳ್ಳಿಯಲ್ಲಿರುವ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದಲ್ಲಿದೆ. ಈ ಹಬ್ಬದಾಚರಣೆಯ ವಿವರಗಳು ಈ ವಾರದ ಮಿಸಳ್ ಹಾಪ್ಚಾದಲ್ಲಿ..