ಸಿಮೆಂಟ್ ಚಾಳದ ಪ್ರಭುರಾಜ ಕೆ. ಮತ್ತು ಜನತಾ ಕ್ವಾರ್ಟರ್ಸ್ನ ಪ್ರಶಾಂತ ಬಿ. ಹಲ್ಲೆ ನಡೆಸಿದ ಆರೋಪಿತರು. ಕಳವು ಪ್ರಕರಣಕ್ಕೆ ಸಂಬಂಧಿಸಿ ರಾಹುಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಸಂಶಯಗೊಂಡ ಆರೋಪಿತರು, ಮಚ್ಚಿನಿಂದ ಎದೆ, ಭುಜದ ಮೇಲೆ ಹಲ್ಲೆ ನಡೆಸಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.