ಪ್ರಜಾವಾಣಿ ಫೇಸ್ಬುಕ್ನಲ್ಲಿ ಫೋನ್ ಇನ್ ಕಾರ್ಯಕ್ರಮದ ಲೈವ್ ನಡೆಯುತ್ತಿದ್ದು, ಕಾಲ್ ಮಾಡಿ ಸಮಸ್ಯೆ ಹೇಳ್ಕೊಬೋದು.
* ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಹಾಗೂ ಪ್ರೋತ್ಸಾಹ ಧನ ಕುರಿತು ಮಾಹಿತಿ ಬೇಕೇ?
* ವಿದ್ಯಾರ್ಥಿ ವೇತನ ಆನ್ಲೈನ್ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಗೊಂದಲಗಳಿವೆಯೇ?
* ಮೊರಾರ್ಜಿ ಶಾಲೆ ಪ್ರವೇಶ, ಐಎಎಸ್, ಕೆಎಎಸ್ ತರಬೇತಿ ಮಾಹಿತಿ ಬೇಕೇ?
* ಅಂತರ್ಜಾತಿ ವಿವಾಹ, ದೌರ್ಜನ್ಯ ತಡೆ ಅಧಿನಿಯಮದ ಬಗ್ಗೆ ವಿವರ ಬೇಕೇ?
ಇನ್ನಿತರ ಪ್ರಶ್ನೆಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಧಾರವಾಡ ಜಂಟಿ ನಿರ್ದೇಶಕ ಡಾ.ಎನ್.ಆರ್. ಪುರುಷೋತ್ತಮ ಉತ್ತರಿಸಲಿದ್ದಾರೆ. ಇಂದು 11 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಕರೆ ಮಾಡಬಹುದು.