ಗುರುವಾರ, 31 ಜುಲೈ 2025
×
ADVERTISEMENT
ADVERTISEMENT

ಹುಬ್ಬಳಿ: ಕಾಯಕಲ್ಪದ ನಿರೀಕ್ಷೆಯಲ್ಲಿ ಉದ್ಯಾನ

ಸೌಮ್ಯಾ ಕಾಗಲ್
Published : 31 ಜುಲೈ 2025, 3:05 IST
Last Updated : 31 ಜುಲೈ 2025, 3:05 IST
ಫಾಲೋ ಮಾಡಿ
Comments
ಪಾಲಿಕೆಯ ವಾರ್ಡ್‌ನ ಸದಸ್ಯರಿಗೆ ನೀಡಲಾಗುವ ಅನುದಾನ ಸಾಕಾಗುತ್ತಿಲ್ಲ. ಹೆಚ್ಚುವರಿ ಅನುದಾನ ಸರ್ಕಾರದಿಂದ ಲಭ್ಯವಾದರೆ ಉದ್ಯಾನ ನವೀಕರಣಕ್ಕೆ ಆದ್ಯತೆ ನೀಡಲಾಗುವುದು.
ಆನಂದ ಕಾಂಬಳೆ, 5ನೇ ವಲಯ ಆಯುಕ್ತ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ
ಮಕ್ಕಳಿಗೆ ಆಟವಾಡಲು ಜಾಗವಿಲ್ಲ. ಉದ್ಯಾನವು ಸರಿಯಾಗಿ ಅಭಿವೃದ್ಧಿಪಡಿಸಿದರೆ ಮಕ್ಕಳನ್ನು ಸಂಜೆ ಕರೆದುಕೊಂಡು ಬರಬಹುದು. ಮಕ್ಕಳಿಗೂ ಪರಿಸರ ಬಗ್ಗೆ ಪ್ರೀತಿ ಬರುತ್ತದೆ.
ಆಶಾ, ನಿವಾಸಿ ವಿದ್ಯಾನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT