ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷಮೃತ್ಯುಂಜಯ ಹಿರೇಮಠ, ರಾಷ್ಟ್ರೋತ್ಥಾನ ರಕ್ತಭಂಡಾರದ ದತ್ತಮೂರ್ತಿ ಕುಲಕರ್ಣಿ, ನಾದಲೋಕ ಅಧ್ಯಕ್ಷ ಆರ್.ಎಂ.ಗೋಗೇರಿ, ಶಂಭು ಪೂಜಾರ, ಬಸವರಾಜ ಕುಂದನಹಳ್ಳಿ, ಅನಿಲ ಪೂಜಾರ, ಶಂಕರ ಸಿದ್ಧಾಪುರ, ಮಂಜು ಸಾಮ್ರಾಟ್, ನಾಗರಾಜ ಅಂಬಿಗೇರ, ಓಂಕಾರ ಜುಂಜಣ್ಣವರ, ಕುಮಾರ, ಸುನೀಲ ಪಾಲ್ಗೊಂಡಿದ್ದರು.