ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಟೀಕಿಸುವವರಿಗೆ ಜನಸೇವೆಯ ಅಸ್ತ್ರ ಬಳಸಿ: ಸಚಿವ ಎಚ್‌.ಕೆ.ಪಾಟೀಲ ಸಲಹೆ

Published : 13 ಜುಲೈ 2025, 4:41 IST
Last Updated : 13 ಜುಲೈ 2025, 4:41 IST
ಫಾಲೋ ಮಾಡಿ
Comments
ಪಂಚ ಗ್ಯಾರಂಟಿ ಮೂಲಕ ಜನರ ಬದುಕು ಹಸನು ‌ಮಾಡಲಾಗಿದೆ. ಗ್ಯಾರಂಟಿಗಳು ರಾಜ್ಯದಲ್ಲಿನ ಎಲ್ಲ ಬಡವರ ಜೀವನ ಸುಧಾರಿಸಿ ಅವರನ್ನು ಮೇಲೆತ್ತಿವೆ. ಬಡತನವನ್ನು ಬೇರು ಸಮೇತ ಕಿತ್ತೊಗೆದಿದ್ದು ಕಾಂಗ್ರೆಸ್ ಸರ್ಕಾರ.
– ಎಚ್‌.ಕೆ.ಪಾಟೀಲ, ಸಚಿವ
ಯುವ ಕಾಂಗ್ರೆಸ್‌ಗೆ ದೊಡ್ಡ ಇತಿಹಾಸ ಇದೆ. 65 ವರ್ಷಗಳ ಅವಧಿಯಲ್ಲಿ ನೂರಾರು ನಾಯಕರನ್ನು ರೂಪಿಸಿದೆ. ಹೋರಾಟದ ಮನೋಭಾವ ಇದ್ದವರಿಗಷ್ಟೇ ರಾಜಕಾರಣದಲ್ಲಿ ಶಕ್ತಿ ಸಿಗುತ್ತದೆ
– ಸಲೀಂ ಅಹ್ಮದ್‌ ಮುಖ್ಯ ಸಚೇತಕ
ಯುವಜನರು ದೇಶದ ಶಕ್ತಿ. ಬಿಜೆಪಿಯದ್ದು ಸುಳ್ಳು ಭರವಸೆಯಾದರೆ; ನಾವು ನುಡಿದಂತೆ ನಡೆದು ಜನರಿಗೆ ಹತ್ತಿರವಾಗಿದ್ದೇವೆ. ಬೂತ್‌ ಮಟ್ಟದಿಂದ ಪಕ್ಷ ಸಂಘಟಿಸಲು ಕ್ರಮವಹಿಸಲಾಗುವುದು
– ದೀಪಿಕಾ ರೆಡ್ಡಿ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT