ಪಂಚ ಗ್ಯಾರಂಟಿ ಮೂಲಕ ಜನರ ಬದುಕು ಹಸನು ಮಾಡಲಾಗಿದೆ. ಗ್ಯಾರಂಟಿಗಳು ರಾಜ್ಯದಲ್ಲಿನ ಎಲ್ಲ ಬಡವರ ಜೀವನ ಸುಧಾರಿಸಿ ಅವರನ್ನು ಮೇಲೆತ್ತಿವೆ. ಬಡತನವನ್ನು ಬೇರು ಸಮೇತ ಕಿತ್ತೊಗೆದಿದ್ದು ಕಾಂಗ್ರೆಸ್ ಸರ್ಕಾರ.
– ಎಚ್.ಕೆ.ಪಾಟೀಲ, ಸಚಿವ
ಯುವ ಕಾಂಗ್ರೆಸ್ಗೆ ದೊಡ್ಡ ಇತಿಹಾಸ ಇದೆ. 65 ವರ್ಷಗಳ ಅವಧಿಯಲ್ಲಿ ನೂರಾರು ನಾಯಕರನ್ನು ರೂಪಿಸಿದೆ. ಹೋರಾಟದ ಮನೋಭಾವ ಇದ್ದವರಿಗಷ್ಟೇ ರಾಜಕಾರಣದಲ್ಲಿ ಶಕ್ತಿ ಸಿಗುತ್ತದೆ
– ಸಲೀಂ ಅಹ್ಮದ್ ಮುಖ್ಯ ಸಚೇತಕ
ಯುವಜನರು ದೇಶದ ಶಕ್ತಿ. ಬಿಜೆಪಿಯದ್ದು ಸುಳ್ಳು ಭರವಸೆಯಾದರೆ; ನಾವು ನುಡಿದಂತೆ ನಡೆದು ಜನರಿಗೆ ಹತ್ತಿರವಾಗಿದ್ದೇವೆ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸಲು ಕ್ರಮವಹಿಸಲಾಗುವುದು