ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ನರೇಗಲ್:‌ ಸಮಗ್ರ ಕೃಷಿಯಲ್ಲಿ ರೈತನ ಸಾಧನೆ

ನೀರಾವರಿ, ಒಣಬೇಸಾಯ ಪದ್ಧತಿಯಲ್ಲಿ ಬಹುವಿಧ ಬೆಳೆ
ಚಂದ್ರು ಎಂ. ರಾಥೋಡ್‌
Published : 31 ಮೇ 2024, 5:07 IST
Last Updated : 31 ಮೇ 2024, 5:07 IST
ಫಾಲೋ ಮಾಡಿ
Comments
ನರೇಗಲ್‌ ಸಮೀಪದ ಕೋಟುಮಚಗಿ ಗ್ರಾಮದ ರೈತ ವೀರಣ್ಣ ಲಕ್ಕುಂಡಿ(ಜಾಡರ) ಸೀತಾಫಲ ಹಣ್ಣಿನ ಗಿಡಗಳ ಮುಂದೆ ನಿಂತಿರುವುದು
ನರೇಗಲ್‌ ಸಮೀಪದ ಕೋಟುಮಚಗಿ ಗ್ರಾಮದ ರೈತ ವೀರಣ್ಣ ಲಕ್ಕುಂಡಿ(ಜಾಡರ) ಸೀತಾಫಲ ಹಣ್ಣಿನ ಗಿಡಗಳ ಮುಂದೆ ನಿಂತಿರುವುದು
ಹವಾಮಾನಕ್ಕೆ ತಕ್ಕಂತೆ ಭೂಮಿ ಹದಗೊಳಿಸಿ ಕೃಷಿ ಮಾಡಿದರೆ ಉತ್ತ ಸಾಧನೆ ಮಾಡಬಹುದು
ವೀರಣ್ಣ ಲಕ್ಕುಂಡಿ(ಜಾಡರ) ರೈತ
ಕೃಷಿ ಕಾಯಕಕ್ಕೆ ಆಳು ಸಿಗುತ್ತಿಲ್ಲ
ಕೈತುಂಬಾ ಸಂಬಳ ಕೊಟ್ಟರು ಹೊಲದ ಕೆಲಸ ಮಾಡಲು ಆಳು ಸಿಗುತ್ತಿಲ್ಲ. ಇದರಿಂದ ಕೆಲವೊಮ್ಮೆ ಕೃಷಿ ಕಾಯಕ ತುಂಬಾ ಬೇಜಾರು ಅನಿಸುತ್ತದೆ. ಊರಲ್ಲಿ ಖಾಲಿ ಅಲೆಯುವ ಯುವಕ ಯುವತಿಯರು ಹೊಲದ ಕೆಲಸವೆಂದರೆ ಅಸಡ್ಡೆ ಭಾವನೆ ತೋರುತ್ತಾರೆ. ಈಗಿನವರು ಕೇವಲ ಮಾತಲ್ಲಿ ರೈತರಾಗಿದ್ದಾರೆ ಹೊರತು ಹೊಲದಲ್ಲಿ ಬೆವರು ಸುರಿಸಿ ರೈತರಾಗುತ್ತಿಲ್ಲ. ಹೀಗಾಗಿ ದುಡಿಯುವವರೇ ಇಲ್ಲವಾದರೆ ಕೃಷಿ ಮಾಲೀಕರಿಗೆ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ ಎನ್ನುತ್ತಾರೆ ರೈತ ವೀರಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT