ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಲಕ್ಷ್ಮೇಶ್ವರ: ವೀಳ್ಯದೆಲೆ ಕೃಷಿಯಲ್ಲಿ ಅರಳಿದ ಬದುಕು

ಕಳೆದ 25 ವರ್ಷಗಳಿಂದ ಕೃಷಿ: ಯುವರೈತರಿಗೆ ಮಾದರಿಯಾದ ನಾಗರಾಜ ಚಿಂಚಲಿ
Published : 11 ಆಗಸ್ಟ್ 2023, 6:36 IST
Last Updated : 11 ಆಗಸ್ಟ್ 2023, 6:36 IST
ಫಾಲೋ ಮಾಡಿ
Comments
ಸೊಗಸಾಗಿ ಬೆಳೆದ ಎಲೆಬಳ್ಳಿ ತೋಟ
ಸೊಗಸಾಗಿ ಬೆಳೆದ ಎಲೆಬಳ್ಳಿ ತೋಟ
‘ಲಾಭದಾಯಕ ಬೆಳೆ’
ತಿಂಗಳಿಗೊಮ್ಮೆ ವೀಳ್ಯದೆಲೆ ಕೊಯ್ಲಿಗೆ ಬರುತ್ತದೆ. 12 ಸಾವಿರ ಎಲೆಗಳಿಗೆ ಒಂದು ಕಟ್ಟು ಎಂಬುದು ಲೆಕ್ಕ. ಒಂದು ಬಾರಿ ಎಲೆ ಬಿಡಿಸಿದಾಗ 5ರಿಂದ 6 ಕಟ್ಟು ಇಳುವರಿ ಬರುತ್ತದೆ. ಎಲೆಗಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಸದ್ಯ ಒಂದು ಕಟ್ಟು ಎಲೆಗಳಿಗೆ ₹3000 ಬೆಲೆ ಇದೆ. ಇದು ಕೆಲವೊಮ್ಮೆ ₹8ರಿಂದ 10 ಸಾವಿರದವರೆಗೂ ತಲುಪುತ್ತದೆ. ವರ್ಷಕ್ಕೆ ಎರಡು ಲಕ್ಷಕ್ಕೂ ಅಧಿಕ ಲಾಭ ಗಳಿಸಬಹುದು’ ಎಂದು ರೈತ ನಾಗರಾಜ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT