ಕನ್ನಡ ನಾಡು ನಮಗೆ ಅನ್ನ ಆಶ್ರಯ ಹಾಗೂ ಮುಖ್ಯವಾಗಿ ಪ್ರೀತಿ ಗೌರವ ನೀಡಿದೆ. ಹೀಗಾಗಿ ನಾವು ಕನ್ನಡ ಕರ್ನಾಟಕ ಕನ್ನಡಿಗರೊಂದಿಗೆ ಬೆರೆತು ಹೋಗಿದ್ದು ನಾವು ಪರಕೀಯರು ಎನ್ನುವ ಭಾವ ಮರೆಯಾಗಿ ಹೋಗಿದೆ
ಗೌತಮ್ ಚಂದ್ ಚೋಪ್ರಾ, ಎಪಿಎಂಸಿ ವ್ಯಾಪಾರಿ ಮುಂಡರಗಿ
ದೀಪಾವಳಿ ಹಬ್ಬದಲ್ಲಿ ಮಹಾಲಕ್ಷ್ಮಿಯೊಂದಿಗೆ ಕನ್ನಡಾಂಬೆಯ ಭಾವಚಿತ್ರಕ್ಕೂ ಪೂಜೆ ಸಲ್ಲಿಸಿರುವ ಮುಂಡರಗಿಯ ಗೌತಮ್ ಚಂದ್ ಚೋಪ್ರಾ ಕುಟುಂಬ
ಮುಂಡರಗಿಯ ಗೌತಮ್ ಚಂದ್ ಚೋಪ್ರಾ ಅವರು ಕನ್ನಡದ ಅಂಕಿ ಸಂಖ್ಯೆಗಳನ್ನು ಬಳಸಿ ಬರೆಯುತ್ತಿರುವ ಖಾತೆ ಖಿರ್ದಿ ಪುಸ್ತಕಗಳು