ಬುಧವಾರ, 10 ಡಿಸೆಂಬರ್ 2025
×
ADVERTISEMENT
ADVERTISEMENT

ಮಹದಾಯಿ, ಕಳಸಾ ಬಂಡೂರಿ | ರಾಜಕೀಯ ಮೇಲಾಟ: ಕೇಳದ ರೈತರ ಕೂಗು

Published : 10 ಡಿಸೆಂಬರ್ 2025, 4:48 IST
Last Updated : 10 ಡಿಸೆಂಬರ್ 2025, 4:48 IST
ಫಾಲೋ ಮಾಡಿ
Comments
ವಿಜಯ ಕುಲಕರ್ಣಿ
ವಿಜಯ ಕುಲಕರ್ಣಿ
ರೈತರನ್ನು ವಂಚಿಸುತ್ತಿರುವ ಕೇಂದ್ರ ರಾಜ್ಯ ಸರ್ಕಾರಗಳು
ಕಳಸಾ ಬಂಡೂರಿ ಯೋಜನೆ ಅನುಷ್ಠಾನ ರಾಜ್ಯ ಸರ್ಕಾರವೇ ಮಾಡಬಹುದಾದ ಯೋಜನೆ. ಈಗಾಗಲೇ ಕಳಸಾ ನಾಲೆ ಕಾಮಗಾರಿ 4 ಕಿ.ಮೀ. ಮಾತ್ರ ಇದೆ. ಅದನ್ನು ಪೂರ್ಣಗೊಳಿಸಿದರೆ ನಮಗೆ 1 ಟಿಎಂಸಿ ಅಡಿ ನೀರು ಹರಿದು ಬರುತ್ತದೆ. ಬಂಡೂರಿ ಕಾಮಗಾರಿಗೆ ಟೆಂಡರ್ ಕರೆದರೆ ಯೋಜನೆ ಸಂಪೂರ್ಣ ಸಾಕಾರಗೊಳ್ಳುತ್ತದೆ. ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆರೋಪ ಪ್ರತ್ಯಾರೋಪ ಮಾಡುತ್ತ ರೈತರನ್ನು ವಂಚಿಸುತ್ತಿವೆ. –ವಿಜಯ ಕುಲಕರ್ಣಿ ಕಳಸಾ ಬಂಡೂರಿ ಸಮಿತಿ ಸಂಸ್ಥಾಪಕ ಅಧ್ಯಕ್ಷ
ಯೋಜನೆ ಶೀಘ್ರ ಅನುಷ್ಟಾನಗೊಳಿಸಿ:
ಸೊಬರದಮಠ ಕಳಸಾ ಬಂಡೂರಿ ಯೋಜನೆ ಅನುಷ್ಟಾನದಲ್ಲಿ ಕೇಂದ್ರ ಸರ್ಕಾರದ ಪಾತ್ರ ಹೆಚ್ಚಾಗಿದೆ. ಇದಕ್ಕೆ ಕೂಡಲೇ ಪರಿಸರ ವನ್ಯಜೀವಿ ಮಂಡಳಿಯಿಂದ ಅನುಮತಿ ನೀಡಬೇಕು. ಈಗಾಗಲೇ ನ್ಯಾಯಮಂಡಳಿಯಿಂದ ನೀರು ಹಂಚಿಕೆಯಾಗಿದೆ. ಅದನ್ನು ಪಡೆಯಲು ಗೋವಾದ ತಕರಾರು ಗಮನಿಸುವುದು ಸರಿಯಾದ ಕ್ರಮ ಅಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಈ ಭಾಗದ ಜನರ ಸಮಸ್ಯೆ ಅರಿತು ಕಳಸಾ ಬಂಡೂರಿ ಅನುಷ್ಟಾನಗೊಳಿಸಬೇಕು.
–ವೀರೇಶ ಸೊಬರದಮಠ ಅಧ್ಯಕ್ಷರು ರೈತಸೇನಾ ಕರ್ನಾಟಕ
ವೀರೇಶ ಸೊಬರದಮಠ
ವೀರೇಶ ಸೊಬರದಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT