ಸೋಮವಾರ, 6 ಅಕ್ಟೋಬರ್ 2025
×
ADVERTISEMENT
ADVERTISEMENT

ಮುಂಡರಗಿ: ಶೌಚಾಲಯಗಳಿಲ್ಲದೇ ಸಾರ್ವಜನಿಕರ ಪರದಾಟ

ಮೂಲಸೌಕರ್ಯಗಳಿಲ್ಲದ ಕಾರಣ ಇದ್ದೂ ಇಲ್ಲದಂತಾದ ಶೌಚಾಲಯ, ಮೂತ್ರಾಲಯಗಳು
Published : 6 ಅಕ್ಟೋಬರ್ 2025, 3:12 IST
Last Updated : 6 ಅಕ್ಟೋಬರ್ 2025, 3:12 IST
ಫಾಲೋ ಮಾಡಿ
Comments
ನೀರು ವಿದ್ಯುತ್ ಹಾಗೂ ಮತ್ತಿತರ ಅಗತ್ಯ ಸೌಲಭ್ಯಗಳಿಲ್ಲವಾದ್ದರಿಂದ ಹಲವು ತಿಂಗಳಿನಿಂದ ನಿರರ್ಥಕವಾಗಿ ಬಿದ್ದಿರುವ ಮುಂಡರಗಿ ಕೋಟೆ ಭಾಗದ ಮಹಿಳಾ ಸಮುದಾಯ ಶೌಚಾಲಯ
ನೀರು ವಿದ್ಯುತ್ ಹಾಗೂ ಮತ್ತಿತರ ಅಗತ್ಯ ಸೌಲಭ್ಯಗಳಿಲ್ಲವಾದ್ದರಿಂದ ಹಲವು ತಿಂಗಳಿನಿಂದ ನಿರರ್ಥಕವಾಗಿ ಬಿದ್ದಿರುವ ಮುಂಡರಗಿ ಕೋಟೆ ಭಾಗದ ಮಹಿಳಾ ಸಮುದಾಯ ಶೌಚಾಲಯ
ಕಳೆದ ಹಲವು ವರ್ಷಗಳಿಂದ ದುರಸ್ತಿ ಕಾಣದ ಮುಂಡರಗಿ ಪಟ್ಟಣದ ಮೂತ್ರಾಲಯ
ಕಳೆದ ಹಲವು ವರ್ಷಗಳಿಂದ ದುರಸ್ತಿ ಕಾಣದ ಮುಂಡರಗಿ ಪಟ್ಟಣದ ಮೂತ್ರಾಲಯ
ಧ್ರುವಕುಮಾರ ಹೂಗಾರ
ಧ್ರುವಕುಮಾರ ಹೂಗಾರ
ಮಾಬುಸಿ ಶಬಾಯಿ
ಮಾಬುಸಿ ಶಬಾಯಿ
ಮಧುಮತಿ ಮಡಿವಾಳರ
ಮಧುಮತಿ ಮಡಿವಾಳರ
ನಾಗೇಶ ಹುಬ್ಬಳ್ಳಿ
ನಾಗೇಶ ಹುಬ್ಬಳ್ಳಿ
ರಾಜಾಭಕ್ಷಿ ಬೆಟಗೇರಿ
ರಾಜಾಭಕ್ಷಿ ಬೆಟಗೇರಿ
ಪಟ್ಟಣದ ಕಡ್ಲಿಪೇಟೆ ಹೆಸರೂರು ಪ್ಲಾಟ್ ಹಾಗೂ ಮತ್ತಿತರ ಭಾಗಗಳ ಮಹಿಳಾ ಸಮುದಾಯ ಶೌಚಾಲಯಗಳ ನವೀಕರಣ ಕಾರ್ಯ ಪ್ರಗತಿಯಲ್ಲಿದ್ದು ಹಂತ ಹಂತವಾಗಿ ಎಲ್ಲ ಶೌಚಾಲಯಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಪಟ್ಟಣದ ಪ್ರಮುಖ ಭಾಗಗಳಲ್ಲಿ ನೂತನ ಶೌಚಾಲಯ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆದಿದೆ
–ಶಂಕ ಸಮಸ್ಯೆ ಬಗೆಹರಿಸಲು ಪ್ರಯತ್ನರ ಹುಲ್ಲಮ್ಮನವರ ಪುರಸಭೆ ಮುಖ್ಯಾಧಿಕಾರಿ
ನೂತನ ಶೌಚಾಲಯ ನಿರ್ಮಾಣಕ್ಕೆ ಅನುದಾನದ ಕೊರತೆಯಿದ್ದು ತೆರಿಗೆಯ ಹಣದಲ್ಲಿ ಶೌಚಾಲಯಗಳನ್ನು ನಿರ್ವಹಿಸಬೇಕಾಗಿದೆ. ನಗರೋತ್ಥಾನ ಯೋಜನೆಯ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿದ್ದು ಸಾಧ್ಯವಾದಷ್ಟು ಬೇಗನೆ ಪಟ್ಟಣದ ಶೌಚಾಲಯ ಸಮಸ್ಯೆಗಳನ್ನು ನಿವಾರಿಸಲಾಗುವುದು.
–ನಾಗೇಶ ಹುಬ್ಬಳ್ಳಿ ಪುರಸಭೆ ಉಪಾಧ್ಯಕ್ಷ 
ಪಟ್ಟಣದ 16ನೇ ವಾರ್ಡ್‌ನಲ್ಲಿರುವ ಶೌಚಾಲಯವು ಮೂಲಸೌಲಭ್ಯಗಳಿಂದ ವಂಚಿತಗೊಂಡಿದ್ದು ವಾರ್ಡ್‌ನ ಮಹಿಳೆಯರು ಶೌಚಾಲಯಕ್ಕೆ ಮೂಲಸೌಕರ್ಯ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. 16ನೇ ವಾರ್ಡ್‌ಗೆ ನೂತನ ಮಹಿಳಾ ಶೌಚಾಲಯ ಮಂಜೂರಾಗಿದ್ದು ನಿರ್ಮಾಣಕ್ಕೆ ಪುರಸಭೆ ಅಧಿಕಾರಿಗಳು ಈವರೆಗೂ ಕ್ರಮ ಕೈಗೊಂಡಿಲ್ಲ.
–ರಾಜಾಭಕ್ಷಿ ಬೆಟಗೇರಿ ಪುರಸಭೆ 16ನೇ ವಾರ್ಡ್‌ ಸದಸ್ಯ
ಅಸರ್ಮಪಕ ನಿರ್ವಹಣೆ ಪಟ್ಟಣದಲ್ಲಿ ಬೆರಳೆಣಿಕೆಯಷ್ಟು ಶೌಚಾಲಯಗಳಿದ್ದು ಅವುಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಶೌಚಾಲಯವು ಮೂಲಭೂತ ಅಗತ್ಯವಾಗಿದ್ದು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ನೂತನ ಶೌಚಾಲಯಗಳನ್ನು ನಿರ್ಮಿಸಬೇಕು
–ಮಾಬುಸಿ ಶಬಾಯಿ ಕಾರ್ಮಿಕ ಮುಖಂಡ
ಪ್ರಮುಖ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಿ ಪಟ್ಟಣದ ಕೊಪ್ಪಳ ವೃತ್ತ ಗಾಂಧಿ ವೃತ್ತ ಜಾಗೃತ ವೃತ್ತ ಸರ್. ಸಿದ್ದಪ್ಪ ಕಂಬಳಿ ವೃತ್ತ ಕಿತ್ತೂರು ಚನ್ನಮ್ಮ ವೃತ್ತ ಕೇಂದ್ರ ಬಸ್ ನಿಲ್ದಾಣ ಮೊದಲಾದ ಭಾಗಗಳಲ್ಲಿ ಶೌಚಾಲಯಗಳಿಲ್ಲವಾದ್ದರಿಂದ ಸಾರ್ವಜನಿಕರು ಪರದಾಡಬೇಕಿದೆ. ಪುರಸಭೆಯವರು ತಕ್ಷಣ ಜನನಿಬಿಡ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಿಸಬೇಕು.
–ಧ್ರುವಕುಮಾರ ಹೂಗಾರ ಅಧ್ಯಕ್ಷ ಕಿಸಾನ್‌ ಜಾಗೃತಿ ವಿಕಾಸ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT