ಮಂಗಳವಾರ, 23 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ನರೇಗಲ್ | ಪೌರಕಾರ್ಮಿಕರಿಗೆ ವಿತರಣೆಯಾಗದ ಬೆಳಗಿನ ಉಪಾಹಾರ

10 ತಿಂಗಳಿಂದ ಸಿಗದ ಸೌಲಭ್ಯ: ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿ
ಚಂದ್ರು ಎಂ. ರಾಥೋಡ್‌
Published : 23 ಸೆಪ್ಟೆಂಬರ್ 2025, 2:53 IST
Last Updated : 23 ಸೆಪ್ಟೆಂಬರ್ 2025, 2:53 IST
ಫಾಲೋ ಮಾಡಿ
Comments
ಮಹೇಶ ಬಿ. ನಿಡಶೇಶಿ
ಮಹೇಶ ಬಿ. ನಿಡಶೇಶಿ
ರಮೇಶ ಹಲಗಿಯವರ
ರಮೇಶ ಹಲಗಿಯವರ
ಅಂಗಡಿಯವರ ಬಿಲ್‌ ಕೊಡುವಲ್ಲಿ ವಿಳಂಬವಾಗಿ ಉಪಾಹಾರ ಕೊಡುವುದು ನಿಂತ್ತಿತ್ತು. ಈಚೆಗೆ ಹಾಲಕೆರೆ ಅಂಗಡಿ ಬಿಲ್‌ ಕೊಟ್ಟಿದ್ದೇವೆ ಮರಳಿ ಉಪಾಹಾರ ಆರಂಭವಾಗಲಿದೆ
ಫಕೀರಪ್ಪ ಮಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ
ಇಂದಿರಾ ಕ್ಯಾಂಟೀನ್‌ ಅಥವಾ ಬೇರೆಕಡೆಯಾದರು ಸಹ ಪೌರ ಕಾರ್ಮಿಕರಿಗೆ ಆದಷ್ಟು ಬೇಗ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗುವುದು
ಮಹೇಶ ಬಿ. ನಿಡಶೇಶಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಪೌರಕಾರ್ಮಿಕರು ಗಟ್ಟಿಯಾಗಿ ಕೇಳುವುದಿಲ್ಲ ಹೀಗಾಗಿ ಜನರಲ್‌ ಫಂಡ್‌ನಲ್ಲಿ ಅನುದಾನದ ಕೊರತೆವೆಂದು ಉಪಾಹಾರ ಕೊಡಿಸುವುದು ನಿಲ್ಲಿಸಿದ್ದಾರೆ
ರಮೇಶ ಹಲಗಿಯವರ ಪೌರಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT