ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ನರೇಗಲ್:‌ ಪಾಳುಬಿದ್ದ ಗರಡಿಮನೆ ಅಭಿವೃದ್ದಿಗೆ ಶ್ರಮದಾನ

ಯುವಜನರಲ್ಲಿ ದೇಸಿ ಕ್ರೀಡೆಯತ್ತ ಒಲವು ಬೆಳೆಸುವ ಚಿಂತನೆ
ಚಂದ್ರು ಎಂ. ರಾಥೋಡ್
Published : 12 ಜುಲೈ 2025, 4:50 IST
Last Updated : 12 ಜುಲೈ 2025, 4:50 IST
ಫಾಲೋ ಮಾಡಿ
Comments
ನರೇಗಲ್ ಪಟ್ಟಣದ ವಿರಕ್ತಮಠದ ಆವರಣದಲ್ಲಿರುವ ಗರಡಿಮನೆಯನ್ನು ಪಟ್ಟಣ ಅಭಿವೃದ್ಧಿ ಸದಸ್ಯರು ಸ್ವಚ್ಛ ಮಾಡುತ್ತಿರುವುದು
ನರೇಗಲ್ ಪಟ್ಟಣದ ವಿರಕ್ತಮಠದ ಆವರಣದಲ್ಲಿರುವ ಗರಡಿಮನೆಯನ್ನು ಪಟ್ಟಣ ಅಭಿವೃದ್ಧಿ ಸದಸ್ಯರು ಸ್ವಚ್ಛ ಮಾಡುತ್ತಿರುವುದು
ಗರಡಿಮನೆಯ ಪರಿಕಲ್ಪನೆ ಇಂದಿನ ಯುವಕರಿಗೆ ತಿಳಿದೇ ಇಲ್ಲ. ಏಕೆಂದರೆ ಅದರಲ್ಲಿ ತರಬೇತಿ ಪಡೆದವರು ಈಗಾಗಲೇ ವೃದ್ಧರಾಗಿದ್ದು ತರಬೇತಿ ನೀಡುವವರು ಸಿಗುವುದು ಕಷ್ಟವಾಗಿದೆ
ಹನಮಂತಪ್ಪ ಸಕ್ರೋಜಿ ಹಿರಿಯ ಕುಸ್ತಿಪಟು
ಇಂದಿನ ಯುವಕರು ದುಶ್ಚಟಗಳಿಂದ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ಧಾರೆ. ಕಾರಣ ಗರಡಿಮನೆ ದುರಸ್ತಿಗೊಳಿಸಿ ಯುವಕರಲ್ಲಿ ಕ್ರೀಡಾ ಮನೊಭಾವ ಬೆಳೆಸುವ ಪ್ರಯತ್ನಕ್ಕೆ ಮುಂದಾಗಿದ್ದೇವೆ
ಶಿವನಗೌಡ ಪಾಟೀಲ ಪಟ್ಟಣ ಅಭಿವೃದ್ದಿ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT