ವಿಕೇಂದ್ರೀಕರಣದ ಆದರ್ಶ ಮತ್ತು ಅದರ ಅನುಷ್ಟಾನದ ನಡುವೆ ಇನ್ನೂ ಅಂತರವಿದೆ. ತಳಮಟ್ಟದ ಸಂಸ್ಥೆಗಳನ್ನು ಸಬಲಗೊಳಿಸುವುದರಿಂದ ಮಾತ್ರ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣ ಸಾಧ್ಯ –ಪ್ರೊ. ಸುರೇಶ್ ವಿ.ನಾಡಗೌಡರ ಪ್ರಭಾರ ಕುಲಪತಿ ಗ್ರಾಮೀಣಾಭಿವೃದ್ಧಿ ವಿವಿ
ಸ್ವಾತಂತ್ರ್ಯಾ ನಂತರ ರಾಜಕೀಯ ಸ್ವಾತಂತ್ರ್ಯ ದೊರೆತರೂ ಆಡಳಿತಾತ್ಮಕ ಮತ್ತು ಹಣಕಾಸು ಅಧಿಕಾರಗಳ ನೈಜ ವಿಕೇಂದ್ರೀಕರಣ ಇನ್ನೂ ಸವಾಲಾಗಿ ಉಳಿದಿದೆ. ನಿಜವಾದ ವಿಕೇಂದ್ರೀಕರಣಕ್ಕಾಗಿ ಅಧಿಕಾರ ಕಾರ್ಯ ಹಾಗೂ ಹಣಕಾಸಿನ ಸಂಪೂರ್ಣ ಹಸ್ತಾಂತರದ ಅಗತ್ಯವಿದೆ